ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಧರ್ಮಸ್ಥಳ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ

    ಬೆಳ್ತಂಗಡಿ: ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಎರಡು ದಿನಗಳ ಕರ್ನಾಟಕ ಕರಾವಳಿ ಪ್ರವಾಸದಲ್ಲಿದ್ದು,…

ಉಜಿರೆ ಎಸ್.ಡಿ.ಎಂ. ಪಿ.ಜಿ. ಕಾಲೇಜಿನಲ್ಲಿ ಅ.1ರಿಂದ ಚಿತ್ರಕಥೆ, ನಿರ್ದೇಶನ, ಸಿನಿಮಾಟೋಗ್ರಾಫಿ‌ ತರಬೇತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ₹ 3 ಸಾವಿರ, ಇತರರಿಗೆ ₹ 4500 ಪ್ರವೇಶ ಶುಲ್ಕ, ಶೇ.60 ಪ್ರಾಯೋಗಿಕ, ಶೇ.40 ಥಿಯರಿ ತರಗತಿ: ಎಸ್.ಡಿ.ಎಂ. ಬಿ.ವೋಕ್, ಪುಣೆಯ ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ, ಮುಂಬೈನ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಸಂಸ್ಥೆ ಸಹಯೋಗ

  ಬೆಳ್ತಂಗಡಿ: ಚಿತ್ರಕಥೆ, ನಿರ್ದೇಶನ ಮತ್ತು ಸಿನಿಮಾಟೋಗ್ರಾಫಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಭಾಗವಹಿಸಲು ಅನುಕೂಲವಾಗುವಂತೆ ಮತ್ತು ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಕುರಿತು…

“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ‌ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ

  ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ…

ಮೊಘಲರು, ಖಿಲ್ಜಿಗಳು, ಬ್ರಿಟಿಷರ ಕಾಲದಲ್ಲಿ, 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನಡೆಯದ ಕಾರ್ಯ ಏಳೇ ವರ್ಷದಲ್ಲಿ ಬಿ.ಜೆ.ಪಿಯಿಂದ ನಡೆದಿದೆ”: “ಹಿಂದುತ್ವ, ಶ್ರೀ ರಾಮಮಂದಿರ, ಗೋರಕ್ಷಣೆ ಹೆಸರಿನಿಂದ ಅಧಿಕಾರಕ್ಕೆ ಬಂದು ಬಿಜೆಪಿಯಿಂದ ದೇಗುಲ ಒಡೆಯುವ ಕಾರ್ಯ”: “ಮತ್ತೆ ದೇಗುಲ‌ ಕಟ್ಟಿದರೆ 700 ವರ್ಷಗಳ ಹಿಂದಿನ ವೈಭವ ಹಿಂದಿರುಗಲು ಸಾಧ್ಯವೇ?”: “ಹನುಮಂತ, ಚಾಮುಂಡೇಶ್ವರಿ ದೇವರ ಶಾಪದಿಂದ ಬಿಜೆಪಿ ಇನ್ನಷ್ಟು ತಪ್ಪುಗಳನ್ನು ಮಾಡಲಿದೆ”: ಜನಪ್ರತಿನಿಧಿಗಳು, ಬಿಜೆಪಿ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಿಡಿನುಡಿ

  ಬೆಳ್ತಂಗಡಿ: ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ಪಡೆದ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಎಲ್ಲರೂ…

ಲಾಯಿಲ, ಕೊಯ್ಯೂರು ಕ್ರಾಸ್ ಬಳಿ ಗೋಮಾಂಸ ಅಕ್ರಮ ಸಾಗಾಟ: ವಾಹನ ಸೇರಿ ಆರೋಪಿಗಳಿಬ್ಬರ ಬಂಧನ, 23 ಕೆ.ಜಿ. ಗೋಮಾಂಸ, ರಿಕ್ಷಾ ವಶಕ್ಕೆ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

      ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.…

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ.25ರಂದು 33ನೇ ಮನೆ ಹಸ್ತಾಂತರ: ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಉಪಸ್ಥಿತಿ: ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ದೀಪಕ್ ಬೆಳ್ತಂಗಡಿ ಮಾಹಿತಿ

          ಬೆಳ್ತಂಗಡಿ: ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿರುವ ರಾಜಕೇಸರಿ ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ…

ರುದ್ರಭೂಮಿಯಲ್ಲೂ ಬಿಯರ್ ಬಾಟಲ್ ಸದ್ದು!: ಮೂಲ ಸೌಕರ್ಯವಿಲ್ಲದೆ ಸೊರಗಿದೆ ಕಲ್ಲೇರಿ ಬಳಿಯ ಹಿಂದೂ ರುದ್ರಭೂಮಿ: ಮೃತದೇಹದೊಂದಿಗೆ ಸಾರ್ವಜನಿಕರು ದೂರದೂರಿಗೆ ಅಲೆದಾಡಬೇಕಾದ ಪರಿಸ್ಥಿತಿ

      ಬೆಳ್ತಂಗಡಿ: ಸಮರ್ಪಕ ಬೇಲಿ, ತಡೆಗೋಡೆ ಇಲ್ಲದ ಬಯಲು ಜಾಗ, ಅಲ್ಲಲ್ಲಿ ಒಡೆದು ಬಿದ್ದ ಬಿಯರ್ ಬಾಟಲ್ ಚೂರುಗಳು,…

ಕಾಳಿಂಗ ಕಚ್ಚಿದರೆ ಹದಿನೈದೇ ನಿಮಿಷ ಆಯಸ್ಸು!, ವಿಷಕಾರಿ ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ಅಗತ್ಯ: ಉರಗ ರಕ್ಷಕ ಲಾಯಿಲಾ ಸ್ನೇಕ್ ‌ಅಶೋಕ್ ಸಂದರ್ಶನದ ವಿಶೇಷ ವರದಿ: ಪರಿಸರ ಸಮತೋಲನಕ್ಕೆ ಕೊಡುಗೆ ನೀಡುವ ರೈತ‌ ಸ್ನೇಹಿ ಹಾವುಗಳು: ಸ್ಥಳೀಯ ಉರಗ ರಕ್ಷಕರಿಗೆ‌ ಬೇಕಿದೆ ಅಧಿಕೃತ ಮಾನ್ಯತೆ, ಇಲ್ಲವಾದಲ್ಲಿ ವಲಯವಾರು ಉರಗ ರಕ್ಷಕರ ನೇಮಿಸಲಿ ಸರಕಾರ: 11 ವರ್ಷದಲ್ಲಿ 6 ಸಾವಿರಕ್ಕೂ ಹೆಚ್ಚು ಉರಗ ರಕ್ಷಿಸಿದ ಉರಗ ಪ್ರೇಮಿ, 170ಕ್ಕೂ ಹೆಚ್ಚು ಕಾಳಿಂಗ ಸರ್ಪಗಳ ರಕ್ಷಣೆ:

  ವರದಿ: ಪ್ರಸಾದ್ ಶೆಟ್ಟಿ ಎಣಿಂಜೆ ಬೆಳ್ತಂಗಡಿ: ಹಾವು ಹಿಡಿದಿರುವ ಅನುಭವ, ಹಾವುಗಳ ಪ್ರತ್ಯೌಷಧಿ‌ ತಯಾರಿಸುವ ವಿಧಾನ, ಹಾವು ಹಿಡಿಯಲು‌ ಕಲಿಸಿದ…

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಸರಕಾರ ವಿಫಲ: ಮಾಜಿ‌ ಶಾಸಕ ವಸಂತ ಬಂಗೇರ ಆರೋಪ: ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

    ಬೆಳ್ತಂಗಡಿ: ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ಹಾಗೂ ಅತ್ಯಾಚಾರಿಗಳ ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ…

ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಗಂಭೀರ ಸ್ವರೂಪದ ಹೋರಾಟ ಅನಿವಾರ್ಯ: ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕಾನೂನು ಸಲಹೆಗಾರ ಶಿವಕುಮಾರ್ ಎಚ್ಚರಿಕೆ:

    ಬೆಳ್ತಂಗಡಿ: ಆದಿವಾಸಿಗಳ ಮೇಲಿನ ದೌರ್ಜನ್ಯ ಮಿತಿ ಮೀರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ, ನಮ್ಮ ತಾಳ್ಮೆಗೂ ಮಿತಿ ಇದೆ‌. ಅದು…

error: Content is protected !!