“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ‌ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ

  ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ…

error: Content is protected !!