ಮೊಘಲರು, ಖಿಲ್ಜಿಗಳು, ಬ್ರಿಟಿಷರ ಕಾಲದಲ್ಲಿ, 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನಡೆಯದ ಕಾರ್ಯ ಏಳೇ ವರ್ಷದಲ್ಲಿ ಬಿ.ಜೆ.ಪಿಯಿಂದ ನಡೆದಿದೆ”: “ಹಿಂದುತ್ವ, ಶ್ರೀ ರಾಮಮಂದಿರ, ಗೋರಕ್ಷಣೆ ಹೆಸರಿನಿಂದ ಅಧಿಕಾರಕ್ಕೆ ಬಂದು ಬಿಜೆಪಿಯಿಂದ ದೇಗುಲ ಒಡೆಯುವ ಕಾರ್ಯ”: “ಮತ್ತೆ ದೇಗುಲ‌ ಕಟ್ಟಿದರೆ 700 ವರ್ಷಗಳ ಹಿಂದಿನ ವೈಭವ ಹಿಂದಿರುಗಲು ಸಾಧ್ಯವೇ?”: “ಹನುಮಂತ, ಚಾಮುಂಡೇಶ್ವರಿ ದೇವರ ಶಾಪದಿಂದ ಬಿಜೆಪಿ ಇನ್ನಷ್ಟು ತಪ್ಪುಗಳನ್ನು ಮಾಡಲಿದೆ”: ಜನಪ್ರತಿನಿಧಿಗಳು, ಬಿಜೆಪಿ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಿಡಿನುಡಿ

  ಬೆಳ್ತಂಗಡಿ: ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ಪಡೆದ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಎಲ್ಲರೂ…

ಲಾಯಿಲ, ಕೊಯ್ಯೂರು ಕ್ರಾಸ್ ಬಳಿ ಗೋಮಾಂಸ ಅಕ್ರಮ ಸಾಗಾಟ: ವಾಹನ ಸೇರಿ ಆರೋಪಿಗಳಿಬ್ಬರ ಬಂಧನ, 23 ಕೆ.ಜಿ. ಗೋಮಾಂಸ, ರಿಕ್ಷಾ ವಶಕ್ಕೆ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

      ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.…

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ.25ರಂದು 33ನೇ ಮನೆ ಹಸ್ತಾಂತರ: ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಉಪಸ್ಥಿತಿ: ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ದೀಪಕ್ ಬೆಳ್ತಂಗಡಿ ಮಾಹಿತಿ

          ಬೆಳ್ತಂಗಡಿ: ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿರುವ ರಾಜಕೇಸರಿ ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ…

error: Content is protected !!