ವೃತ್ತಿಯಲ್ಲಿ ಉತ್ಕ್ರಷ್ಟತೆ ಸಾಧಿಸುವುದು ಅವಶ್ಯ: ಡಾ.ಜಯಕುಮಾರ ಶೆಟ್ಟಿ ಅಭಿಮತ: ಬೆಳ್ತಂಗಡಿಯಲ್ಲಿ ‘ವರ್ಲ್ಡ್ ಫಾರ್ಮಸಿಸ್ಟ್ ಡೇ’ ಆಚರಣೆ

    ಬೆಳ್ತಂಗಡಿ:  ವೃತ್ತಿ ಯಾವುದೇ ಆಗಿರಲಿ ಅದರಲ್ಲಿ ಉತ್ಕ್ರಷ್ಟತೆಯನ್ನು ಸಾಧಿಸಬೇಕು ಎಂದು ಉಜಿರೆ ಎಸ್.ಡಿ.ಎಂ.ಕಾಲೇಜಿನ ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥ…

ಸೆ. 27ರ ಭಾರತ್ ಬಂದ್: ಬೆಳ್ತಂಗಡಿ ಕರ್ನಾಟಕ ಪ್ರಾಂತ ರೈತ ಸಂಘ , ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಂಬಲ

      ಬೆಳ್ತಂಗಡಿ: ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ಹಿಂಪಡೆಯಲು ಒತ್ತಾಯಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ…

ಬೆಳ್ತಂಗಡಿ: ಪಂಡಿತ್ ದೀನದಯಾಳ ಉಪಾಧ್ಯಾಯ 105ನೇ ಜನ್ಮದಿನಾಚರಣೆ

  ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಜನತಾ ಪಕ್ಷದ…

ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಧರ್ಮಸ್ಥಳ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಜೊತೆ ಸಮಾಲೋಚನೆ

    ಬೆಳ್ತಂಗಡಿ: ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಎರಡು ದಿನಗಳ ಕರ್ನಾಟಕ ಕರಾವಳಿ ಪ್ರವಾಸದಲ್ಲಿದ್ದು,…

ಉಜಿರೆ ಎಸ್.ಡಿ.ಎಂ. ಪಿ.ಜಿ. ಕಾಲೇಜಿನಲ್ಲಿ ಅ.1ರಿಂದ ಚಿತ್ರಕಥೆ, ನಿರ್ದೇಶನ, ಸಿನಿಮಾಟೋಗ್ರಾಫಿ‌ ತರಬೇತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ₹ 3 ಸಾವಿರ, ಇತರರಿಗೆ ₹ 4500 ಪ್ರವೇಶ ಶುಲ್ಕ, ಶೇ.60 ಪ್ರಾಯೋಗಿಕ, ಶೇ.40 ಥಿಯರಿ ತರಗತಿ: ಎಸ್.ಡಿ.ಎಂ. ಬಿ.ವೋಕ್, ಪುಣೆಯ ಇನ್ಸಿಟ್ಯೂಟ್ ಆಫ್ ಫಿಲ್ಸ್ ಆಂಡ್ ವಿಡಿಯೋ ಟೆಕ್ನಾಲಜಿ, ಮುಂಬೈನ ಆದಿತ್ಯ ಕ್ರಿಯೇಟಿವ್ ಫಿಲ್ಸ್ ಮೇಕರ್ ಸಂಸ್ಥೆ ಸಹಯೋಗ

  ಬೆಳ್ತಂಗಡಿ: ಚಿತ್ರಕಥೆ, ನಿರ್ದೇಶನ ಮತ್ತು ಸಿನಿಮಾಟೋಗ್ರಾಫಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಭಾಗವಹಿಸಲು ಅನುಕೂಲವಾಗುವಂತೆ ಮತ್ತು ಕಥೆಗಳನ್ನು ಚಿತ್ರಕಥೆಯಾಗಿ ಪರಿವರ್ತಿಸುವ ಕುರಿತು…

“ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಅಧಿಕಾರಕ್ಕೆ ಬಂದು, ದೇವರುಗಳಿಗೆ ದಿಕ್ಕಿಲ್ಲದಂತೆ ಮಾಡಿದ್ದಾರೆ”: “ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ”: “ಲೂಟಿ ಆದ ಬಳಿಕ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ದೇಗುಲ ಒಡೆದು, ದೇಗುಲ ಧ್ವಂಸ ನಿಷೇಧ ಬಿಲ್ ಪಾಸ್ ಮಾಡಿದ್ದಾರೆ”: “ಮಂಗನಿಗೆ ಹೆಂಡ ಕುಡಿಸಿದಂತಾಗಿದೆ ಬಿ.ಜೆ.ಪಿ. ಪರಿಸ್ಥಿತಿ!”: ಪ್ರತಿಭಟನಾ ಜಾಥಾದಲ್ಲಿ ಬಿಜೆಪಿ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಟೀಕಾ ಪ್ರಹಾರ: ಮಾಜಿ‌ ಶಾಸಕ ವಸಂತ ಬಂಗೇರರಿಂದಲೂ ಬಿಜೆಪಿ ವಿರುದ್ಧ ವಾಗ್ದಾಳಿ

  ಬೆಳ್ತಂಗಡಿ: ದೇವಸ್ಥಾನ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಇಂದು ದೇವಸ್ಥಾನ ನಾಶ ಮಾಡಲು ಹೊರಟಿದ್ದಾರೆ. ಇದು ವಿಚಿತ್ರವಾದ ಸನ್ನಿವೇಶ. ಇಲ್ಲಿಯ ತನಕ…

ಮೊಘಲರು, ಖಿಲ್ಜಿಗಳು, ಬ್ರಿಟಿಷರ ಕಾಲದಲ್ಲಿ, 65 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ನಡೆಯದ ಕಾರ್ಯ ಏಳೇ ವರ್ಷದಲ್ಲಿ ಬಿ.ಜೆ.ಪಿಯಿಂದ ನಡೆದಿದೆ”: “ಹಿಂದುತ್ವ, ಶ್ರೀ ರಾಮಮಂದಿರ, ಗೋರಕ್ಷಣೆ ಹೆಸರಿನಿಂದ ಅಧಿಕಾರಕ್ಕೆ ಬಂದು ಬಿಜೆಪಿಯಿಂದ ದೇಗುಲ ಒಡೆಯುವ ಕಾರ್ಯ”: “ಮತ್ತೆ ದೇಗುಲ‌ ಕಟ್ಟಿದರೆ 700 ವರ್ಷಗಳ ಹಿಂದಿನ ವೈಭವ ಹಿಂದಿರುಗಲು ಸಾಧ್ಯವೇ?”: “ಹನುಮಂತ, ಚಾಮುಂಡೇಶ್ವರಿ ದೇವರ ಶಾಪದಿಂದ ಬಿಜೆಪಿ ಇನ್ನಷ್ಟು ತಪ್ಪುಗಳನ್ನು ಮಾಡಲಿದೆ”: ಜನಪ್ರತಿನಿಧಿಗಳು, ಬಿಜೆಪಿ ವಿರುದ್ಧ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಿಡಿನುಡಿ

  ಬೆಳ್ತಂಗಡಿ: ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಅಧಿಕಾರ ಪಡೆದ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಎಲ್ಲರೂ…

ಲಾಯಿಲ, ಕೊಯ್ಯೂರು ಕ್ರಾಸ್ ಬಳಿ ಗೋಮಾಂಸ ಅಕ್ರಮ ಸಾಗಾಟ: ವಾಹನ ಸೇರಿ ಆರೋಪಿಗಳಿಬ್ಬರ ಬಂಧನ, 23 ಕೆ.ಜಿ. ಗೋಮಾಂಸ, ರಿಕ್ಷಾ ವಶಕ್ಕೆ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ

      ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.…

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ.25ರಂದು 33ನೇ ಮನೆ ಹಸ್ತಾಂತರ: ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ರವಿ ಚೆನ್ನಣ್ಣನವರ್ ಉಪಸ್ಥಿತಿ: ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ದೀಪಕ್ ಬೆಳ್ತಂಗಡಿ ಮಾಹಿತಿ

          ಬೆಳ್ತಂಗಡಿ: ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿರುವ ರಾಜಕೇಸರಿ ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ…

ರುದ್ರಭೂಮಿಯಲ್ಲೂ ಬಿಯರ್ ಬಾಟಲ್ ಸದ್ದು!: ಮೂಲ ಸೌಕರ್ಯವಿಲ್ಲದೆ ಸೊರಗಿದೆ ಕಲ್ಲೇರಿ ಬಳಿಯ ಹಿಂದೂ ರುದ್ರಭೂಮಿ: ಮೃತದೇಹದೊಂದಿಗೆ ಸಾರ್ವಜನಿಕರು ದೂರದೂರಿಗೆ ಅಲೆದಾಡಬೇಕಾದ ಪರಿಸ್ಥಿತಿ

      ಬೆಳ್ತಂಗಡಿ: ಸಮರ್ಪಕ ಬೇಲಿ, ತಡೆಗೋಡೆ ಇಲ್ಲದ ಬಯಲು ಜಾಗ, ಅಲ್ಲಲ್ಲಿ ಒಡೆದು ಬಿದ್ದ ಬಿಯರ್ ಬಾಟಲ್ ಚೂರುಗಳು,…

error: Content is protected !!