ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ…
Blog
ತಾಲೂಕು ಯುವಜನ ಒಕ್ಕೂಟದಿಂದ ದಿ.ಹರಿಪ್ರಸಾದ್ ಹೊಸಂಗಡಿ ಅವರಿಗೆ ಶ್ರದ್ಧಾಂಜಲಿ
ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಹಾಗೂ ಹಲವಾರು…
ಮಹಾ ಕುಂಭ ಮೇಳ ಸ್ಥಳದ ಬಳಿ ಭಾರೀ ಅಗ್ನಿ ಅನಾಹುತ, ಡೇರೆಗಳಿಗೆ ಬೆಂಕಿ: ಕಾರಣ ನಿಗೂಢ, ಪ್ರಾಣಹಾನಿ ಇಲ್ಲ, ಸ್ಥಳಕ್ಕೆ ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್. ಸಿಬ್ಬಂದಿ ದೌಡು
ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಉಡಾಸಿನ್ ಕ್ಯಾಂಪ್…
ಮಹಮ್ಮಾಯಿ ಅಮ್ಮನವರ ದೇವಸ್ಥಾನ ಪುತ್ರಬೈಲು: ಫೆ 28 ರಂದು ಮಾರಿಪೂಜೋತ್ಸವ,ಆಮಂತ್ರಣ ಪತ್ರಿಕೆ ಬಿಡುಗಡೆ:
ಬೆಳ್ತಂಗಡಿ: ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನ ಅಶ್ವತ್ಥಕಟ್ಟೆ ಪುತ್ರಬೈಲು ಲಾಯಿಲ ಇಲ್ಲಿ ಫೆಬ್ರವರಿ 28 ರಂದು ಮಾರಿಪೋಜೋತ್ಸವ…
ಧರ್ಮಸ್ಥಳ, ಪಾಂಗಾಳ ನಿವಾಸಿ ಚಂದಪ್ಪ ಗೌಡ ನಿಧನ:
ಬೆಳ್ತಂಗಡಿ:ಧರ್ಮಸ್ಥಳ ಗ್ರಾಮದ ಪಾಂಗಾಳ ದಿವಂಗತ ಕುಮಾರಿ ಸೌಜನ್ಯಳ ತಂದೆ ಚಂದಪ್ಪ ಗೌಡ (58) ಅಲ್ಪ ಕಾಲದ ಅನಾರೋಗ್ಯದಿಂದ…
ಗ್ರಾಮ ಪಂಚಾಯತ್ ಲಾಯಿಲ , ಪಡ್ಲಾಡಿ,ಕರ್ನೊಡಿ ಶಾಲೆಗೆ ನೀರಿನ ಯಂತ್ರ ಕೊಡುಗೆ:
ಬೆಳ್ತಂಗಡಿ: ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಕರ್ನೊಡಿ ಇಲ್ಲಿಗೆ …
20 ವರ್ಷದ ಹುಡುಗಿಯ ಸ್ಕೂಟಿ ಫಾಲೋ ಮಾಡಿದ 57 ವರ್ಷದ ಅಂಕಲ್: ಟೀ ಕುಡಿಯೋಕೆ ಮನೆಗೆ ಹೋದಾತ ಕಳೆದುಕೊಂಡದ್ದು ನಗದು, ಚಿನ್ನ..!: ಪೊಲೀಸ್ ಠಾಣೆ ಹತ್ತಿದ ಕಂಟ್ರ್ಯಾಕ್ಟರ್: ಸುಂದರಿ ಅರೆಸ್ಟ್..!
ಬೆಂಗಳೂರು: 20 ವರ್ಷದ ಹುಡುಗಿಯ ಸ್ಕೂಟಿ ಫಾಲೋ ಮಾಡಿದ 57 ವರ್ಷದ ಅಂಕಲ್ ನಗದು, ಚಿನ್ನ ಕಳೆದುಕೊಂಡು ಪೊಲೀಸ್ ಠಾಣೆ ಹತ್ತಿದ…
ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಸಿಬ್ಬಂದಿಯ ಮೊಬೈಲ್ ಕಳವು: ಪೊಲೀಸರ ತನಿಖೆಯ ಹಾದಿ ತಪ್ಪಿಸೋಕೆ ಖದೀಮರ ಮಾಸ್ಟರ್ ಪ್ಲಾನ್: ಕಳ್ಳತನದಲ್ಲಿ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿರುವ ಶಂಕೆ?
ಮಂಗಳೂರು: ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್ನಲ್ಲಿ ಜ.17ರಂದು ನಡೆದ ದರೋಡೆ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಖದೀಮರ ಮಾಸ್ಟರ್ ಪ್ಲಾನ್ ಬಯಲಾಗಿದೆ.…
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ಮೇಲ್: ಆರೋಪಿ ಅರೆಸ್ಟ್: ವಿಚಾರಣೆ ವೇಳೆ ಪೊಲೀಸರಿಗೆ ಶಾಕ್: 10ಕ್ಕೂ ಹೆಚ್ಚು ಮಹಿಳೆಯರ ನಗ್ನ ವಿಡಿಯೋ ಮೊಬೈಲ್ ನಲ್ಲಿ ಸೆರೆ
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯರು ಸೇರಿದಂತೆ 10ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ…
ಪ್ರೇಮ ವೈಫಲ್ಯ: ಆತ್ಮಹತ್ಯೆಗೆ ಶರಣಾದ ಯುವಕ: ಯುವತಿಗೆ ಮದುವೆಯಾಗಿದ್ದರೂ ಮರೆತಿರಲಿಲ್ಲ ಬಾಲ್ಯದ ಪ್ರೀತಿ: ಸೆಲ್ಫಿ ವಿಡಿಯೋದಲ್ಲಿ ದುಃಖವನ್ನು ಹಂಚಿಕೊಂಡ ಲವರ್ ಬಾಯ್
ಅವರಿಬ್ಬರದ್ದೂ ಬಾಲ್ಯದಿಂದಲೇ ಹುಟ್ಟಿಕೊಂಡ ಪ್ರೀತಿಯಂತೆ. ಜೊತೆಯಾಗಿ ಬೆಳೆದವರು, ಜೊತೆಯಾಗಿ ಓಡಾಡಿ ದವರು. ಮದುವೆಯ ವಯಸ್ಸಿನವರೆಗೂ ಅವರಿಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಆದರೆ…