ಬೆಂಗಳೂರು: ಪಂಜಾಬ್ನ ಫಿರೋಜ್ಪುರ್ನಲ್ಲಿ ಆಯೋಜನೆ ಮಾಡಲ್ಪಟ್ಟಿದ್ದ ರ್ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ಅನುಭವಿಸಿದ್ದು, ಇದೇ…
Category: ರಾಷ್ಟ್ರ
ಕುಟುಂಬಗಳಿಗೆ ಶಾಪವಾಗಿ ಕಾಡುತ್ತಿವೆ ವ್ಯಾಜ್ಯಗಳು: ತ್ವರಿತ ನ್ಯಾಯದಾನಕ್ಕೆ ಕ್ರಮ ಕೈಗೊಳ್ಳುವ ಅನಿವಾರ್ಯತೆ: ಜನಸಂಖ್ಯೆ, ವ್ಯಾಜ್ಯಗಳಿಗನುಗುಣವಾಗಿ ಹಲವಾರು ಮಾರ್ಪಾಡು ಮಾಡಿದಲ್ಲಿ ಅನುಕೂಲ: ಮೂರು ಕೋಟಿಗೂ ಅಧಿಕ ವ್ಯಾಜ್ಯಗಳು ಉಳಿಕೆ, ಕಡಿಮೆ ವೆಚ್ಚದಲ್ಲಿ ತ್ವರಿತ ನ್ಯಾಯದಿಂದ ಶೀಘ್ರ ನ್ಯಾಯ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿಕೆ: ಬೆಳ್ತಂಗಡಿ ನೂತನ ವಕೀಲರ ಭವನ ಉದ್ಘಾಟನೆ
ಬೆಳ್ತಂಗಡಿ: ಜನಸಾಮಾನ್ಯರಿಗೆ ಕನಿಷ್ಠ ವೆಚ್ಚದಲ್ಲಿ ಶೀಘ್ರ ನ್ಯಾಯ ಒದಗಿಸುವುದೇ ನ್ಯಾಯಾಲಯ ವ್ಯವಸ್ಥೆಯ ಆಶಯವಾಗಬೇಕಿದೆ. ದೇಶದಲ್ಲಿ ಮೂರು ಕೋಟಿ ವ್ಯಾಜ್ಯಗಳು…
ಚಿಕಿತ್ಸೆ ಫಲಿಸದೆ ಗ್ರೂಪ್ ಕ್ಯಾಪ್ಟನ್ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ನಿಧನ: ತಮಿಳುನಾಡಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ವರುಣ್ ಸಿಂಗ್:
ಬೆಂಗಳೂರು: ತಮಿಳುನಾಡಿನಲ್ಲಿ ಸೇನಾ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆ…
ಸೇನಾ ಹೆಲಿಕಾಪ್ಟರ್ ದುರಂತ ಗಂಭೀರ ಗಾಯಗೊಂಡಿದ್ದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನ.
ಬೆಂಗಳೂರು: ತಮಿಳುನಾಡಿನ ನೀಲಗಿರಿ ಎಂಬಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಚಿಕಿತ್ಸೆ ಫಲಕಾರಿಯಾಗದೇ …
ಸಾಹಿತ್ಯದಿಂದ ಸಮಾಜ ತಿದ್ದುವ ಕಾರ್ಯ: ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕೊಡುಗೆ ಅನನ್ಯ: ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರ ಸ್ಮರಣೆ ಅವಶ್ಯ: ಧರ್ಮಸ್ಥಳದಿಂದ ಕನ್ನಡ ಭಾಷೆಗೆ ಭದ್ರ ಬುನಾದಿ ನಿರ್ಮಿಸುವ ಕಾರ್ಯ: ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿಕೆ: ತುಳು ಭಾಷೆಯಲ್ಲಿ ಮಾತು ಆರಂಭಿಸಿದ ಸಚಿವರು: ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟನೆ
ಧರ್ಮಸ್ಥಳ: ಕನ್ನಡ ಸಾಹಿತ್ಯ ಶತಮಾನಗಳ ಹಿಂದಿನಿಂದಲೂ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಬಸವಣ್ಣ ಮೊದಲಾದವರು ಅಂದಿನ ಕಾಲದಲ್ಲಿಯೇ ಪ್ರಜಾಪ್ರಭುತ್ವದ…
ಸಮಾಜ ರೂಪಿಸುವಲ್ಲಿ ಸಾಹಿತ್ಯ ಕೃತಿಗಳ ಪಾತ್ರ ಮಹತ್ವದ್ದು: ಕೊರೋನಾ ಸಂದರ್ಭ ಹೆಚ್ಚಿದ ಸಾಹಿತ್ಯಾಸಕ್ತಿ: ಹೊನ್ನಾವರದಲ್ಲಿ ‘ಚೆನ್ನಾಭೈರ ದೇವಿ ಹೆಸರಿನಲ್ಲಿ ಥೀಮ್ ಪಾರ್ಕ್’ ರಚನೆ: ಕ್ಷೇತ್ರಕ್ಕೆ ಭಕ್ತರಿಂದ ದಾನ, ವಿವಿಧ ಸೇವೆ, 2,500 ಕಲಾವಿದರಿಂದ ಕಲಾಸೇವೆ, 2 ಲಕ್ಷಕ್ಕೂ ಹೆಚ್ಚು ಮಂದಿಗೆ ಭಕ್ತರಿಂದ ಅನ್ನದಾನ: ಮಾಧ್ಯಮಗಳಿಂದ ಮೌಲಿಕ ಸಮಾಜ ಕಟ್ಟುವ ಕಾರ್ಯ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಸುಧಾಕರ್
ಧರ್ಮಸ್ಥಳ: ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ಸರ್ವರ ಹಿತ ಹಾಗೂ ಸುಂದರ ಸಹಬಾಳ್ವೆಯ ಜೊತೆಗೆ ಭಾಷಾ ಸಾಮರಸ್ಯ,…
ವಿಶ್ವಶಾಂತಿ ಸಾಧಿಸಲು ಧರ್ಮ ಸಹಕಾರಿ: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಮತ: ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನ ಉದ್ಘಾಟನೆ:
ಧರ್ಮಸ್ಥಳ: ಧರ್ಮದ ತತ್ವ, ಸಿದ್ಧಾಂತಗಳನ್ನು ಅರಿತು ಬದುಕಿನಲ್ಲಿ ಪಾಲನೆ ಮಾಡಿದಾಗ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಉಂಟಾಗುತ್ತದೆ.…
ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ. ಭವ್ಯ ಮೆರವಣಿಗೆಯಲ್ಲಿ ಸ್ವಾಗತ ಅನ್ನಪೂರ್ಣ ಭೋಜನಾಲಯ ವೀಕ್ಷಿಸಿ ಮೆಚ್ಚುಗೆ
ಉಜಿರೆ: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಡಿ.02 ಗುರುವಾರ ಧರ್ಮಸ್ಥಳಕ್ಕೆ…
ನ 29 ರಿಂದ ಡಿ 4 ಧರ್ಮಸ್ಥಳ ಲಕ್ಷ ದೀಪೋತ್ಸವ, ಡಿ 2:ಸರ್ವಧರ್ಮ ಸಮ್ಮೇಳನ 89 ನೇ ಅಧಿವೇಶನ.ಡಿ 3: ಸಾಹಿತ್ಯ ಸಮ್ಮೇಳನಗಳ 89 ನೇ ಅಧಿವೇಶನ ಹಾಗೂ ಲಕ್ಷದೀಪೋತ್ಸವ
ಧರ್ಮಸ್ಥಳ: ನಾಡಿನ ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಇದೇ ನವೆಂಬರ್…
ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲಾ ಸೇವೆಗಳ ಮುಖ್ಯ ಉದ್ಧೇಶ: ಡಾ. ಡಿ. ವೀರೇಂದ್ರ ಹೆಗ್ಗಡೆ. ಅಮೇರಿಕಾದ ವೆಲ್ ನೆಸ್ ವಿಶ್ವವಿದ್ಯಾಲಯದಿಂದ ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ.
ಬೆಳ್ತಂಗಡಿ: ನಾವೆಲ್ಲರೂ ಇಂದು ಸುಮನಸರಾಗಬೇಕು. ವಿಶ್ವ ಕಲ್ಯಾಣವೇ ನಮ್ಮ ಗುರಿಯಾಗಬೇಕು ಸಮಸ್ತ ಮಾನವ ಕಲ್ಯಾಣ ಹಾಗೂ ಸಂತೋಷವೇ…