ಫೆ.19ರಂದು ಬೆಳಗ್ಗೆ ಬೆಂಗಳೂರಿನ ರೈಲು ನಿಲ್ದಾಣದಿಂದ ವಿಧಾನಸೌಧ ಡಾ. ಅಂಬೇಡ್ಕರ್ ಪ್ರತಿಮೆಯವರೆಗೆ ‘ವಿಧಾನ ಸೌಧ, ಹೈಕೋರ್ಟ್ ಚಲೋ ರಾಜ್ಯಮಟ್ಟದ ಬೃಹತ್ ಜಾಥಾ’: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ತೆರವು ಹಿನ್ನೆಲೆ ಜಾಥಾ: ಎಲ್ಲಾ ಹಂತದ ನ್ಯಾಯಾಲಯ ಸಭಾಂಗಣಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಆದೇಶ ಹೊರಡಿಸುವಂತೆ ಆಗ್ರಹ

      ಬೆಳ್ತಂಗಡಿ: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಲವಂತವಾಗಿ…

ಲಾಯಿಲ ಕೋಟಿಕಟ್ಟೆ ಸಂಪರ್ಕ ರಸ್ತೆ ಅವೈಜ್ಞಾನಿಕ, ಕಳಪೆ ಕಾಮಗಾರಿ, ಹಣದ ಅವ್ಯವಹಾರ:‌ ರಸ್ತೆ ವೀಕ್ಷಿಸಿ ಮಾಜಿ ಶಾಸಕ ವಸಂತ ಬಂಗೇರ ಆರೋಪ:

      ಬೆಳ್ತಂಗಡಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆ ಬೆಳ್ತಂಗಡಿ ತಾಲೂಕಿನ ಲಾಯಿಲ…

ಫೆ. 19ರಂದು ಶನಿವಾರ ಸಂಜೆ ಬೆಳ್ತಂಗಡಿಯಲ್ಲಿ ‘ಯೋಧರಿಗೊಂದು ನಮನ’, ‘ಗಾನವೈಭವ’: ವಾಗ್ಮಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ, ಖ್ಯಾತ ಸಂಗೀತ ನಿರ್ದೇಶಕಿ, ಹಿನ್ನೆಲೆ ಗಾಯಕಿ ಮಾನಸ ಹೊಳ್ಳ, ಮಜಾ ಟಾಕೀಸ್ ಖ್ಯಾತಿಯ ರೆಮೋ, ಸರಿಗಮಪ ಶ್ರೀ ಹರ್ಷ, ಎದೆ ತುಂಬಿ ಹಾಡುವೆನು ಸಂದೇಶ್ ನೀರುಮಾರ್ಗ, ಮಹನ್ಯ ಗುರು ಪಾಟೀಲ, ಅನೀಶ್ ಪೂಜಾರಿ ವೇಣೂರು, ಹಿತೇಶ್ ಕಾಪಿನಡ್ಕ, ಪ್ರವೀಣ್‌ ಜೈನ್ ಮೊದಲಾದವರಿಂದ ಮನರಂಜನಾ ಕಾರ್ಯಕ್ರಮ: ‘ಪ್ರಜಾಪ್ರಕಾಶ ನ್ಯೂಸ್’ ಯೂಟ್ಯೂಬ್ ಚಾನಲ್’ನಲ್ಲಿ ನೇರಪ್ರಸಾರ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ‘ನಮ್ಮೂರ ಜಾತ್ರೆ’ ಮಹಾರಥೋತ್ಸವ ಅಂಗವಾಗಿ ಆಯೋಜನೆ

    ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಮ್ಮೂರ ಜಾತ್ರೆ ಮಹಾರಥೋತ್ಸವ ಅಂಗವಾಗಿ ಫೆ. 19ರಂದು ಶನಿವಾರ ಸಂಜೆ 6.30ರಿಂದ…

ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಇನ್ನಿಲ್ಲ

      ಬೆಂಗಳೂರು: ಹಿರಿಯ ಕವಿ ನಾಡೋಜ, ಡಾ.ಚೆನ್ನವೀರ ಕಣವಿ ಧಾರವಾಡದ ಎಸ್​​ಡಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ…

error: Content is protected !!