ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಛೇರಿಗೆ ನುಗ್ಗಲು ಯತ್ನ, ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಪ್ರಧಾನಿ ನರೇಂದ್ರ ಮೋದಿ ಛದ್ಮವೇಷಧಾರಿ, ಇನ್ನೊಬ್ಬರ ಹೋಲಿಕೆಯ ವೇಷ ಧರಿಸುವುದು ಸಮಂಜಸವಲ್ಲ: ಕುಡಿವ ನೀರಿಗಾಗಿ ಕಾಂಗ್ರೆಸ್ ಪಕ್ಷದಿಂದ ಜ.9ರಿಂದ 19ರವರೆಗೆ ಮೇಕೆದಾಟು ಪಾದಯಾತ್ರೆ, ದ.ಕ.ದಿಂದ 2,500 ಮಂದಿ‌ ಭಾಗಿ: ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ ಹೇಳಿಕೆ

      ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಮುಖಂಡರ ನಡುವೆ ಗೌರವದ ವಾತಾವರಣವಿತ್ತು. ರಾಜಕೀಯ ಸಂದರ್ಭಗಳಲ್ಲಿ ಆರೋಪ,…

ಅವೈಜ್ಞಾನಿಕ ವಾರಾಂತ್ಯ ಲಾಕ್ ಡೌನ್ ಕ್ರಮಕ್ಕೆ ಅಸಮಾಧಾನ: ವ್ಯಾಪಾರಿಗಳು, ಶ್ರಮಿಕ‌ ವರ್ಗ ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ: ಆದೇಶ ಪರಿಶೀಲಿಸುವಂತೆ ಬೆಳ್ತಂಗಡಿ ವರ್ತಕರ ಸಂಘದಿಂದ ‌ತಹಶೀಲ್ದಾರ್ ಗೆ ಮನವಿ:

      ಬೆಳ್ತಂಗಡಿ: ಕೊರೊನಾ 3ನೇ ಅಲೆಯ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಪ್ಯೂ ಘೋಷಿಸಿರುವ ಸರಕಾರದ ಅಸಂವಿಧಾನಿಕ ಮತ್ತು ಅವೈಜ್ಞಾನಿಕ ನಿರ್ಧಾರಕ್ಕೆ…

ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ರಸ್ತೆಗೆಸೆಯಲ್ಪಟ್ಟು ಹೊಟೇಲ್ ಉದ್ಯಮಿ ಸ್ಥಳದಲ್ಲೇ ಸಾವು.

    ಬೆಳ್ತಂಗಡಿ:ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…

error: Content is protected !!