ಉತ್ತಮ ಚಿಂತನೆಯ ಮೂಲಕ ವ್ಯಕ್ತಿಯ‌ ಶ್ರೇಷ್ಠತೆ ಅನಾವರಣ: ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿಕೆ: ಪದ್ಮಶ್ರೀ ಪುರಸ್ಕೃತ ಹರೆಕ್ಕಳ ಹಾಜಬ್ಬನವರಿಗೆ ಅಭಿನಂದನಾ ಕಾರ್ಯಕ್ರಮ

  ಬೆಳ್ತಂಗಡಿ:  ಒಬ್ಬ ವ್ಯಕ್ತಿ ಶ್ರೇಷ್ಠನಾಗುವುದು ಅದೃಷ್ಟ, ಮತ, ಪಂಥಗಳಿಂದಲ್ಲ. ಆತನ ಸಾಧನೆಯಿಂದ, ಪರಿಶ್ರಮದಿಂದ, ಒಳ್ಳೆಯ ಚಿಂತನೆಯ ಮುಖಾಂತರ ಅದಕ್ಕೆ  ಉದಾಹರಣೆ…

ನಿಡಿಗಲ್ ನೇತ್ರಾವತಿ ನದಿಯಲ್ಲಿ ಹೋರಿ ಕಳೇಬರ ಪತ್ತೆ: ಕಲ್ಮಂಜ, ಮುಂಡಾಜೆ ಪಂಚಾಯತ್, ಸ್ಥಳೀಯರ ಸಹಕಾರದೊಂದಿಗೆ ವಿಲೇವಾರಿ

      ಬೆಳ್ತಂಗಡಿ:  ಕಲ್ಮಂಜ ಸಮೀಪದ ನಿಡಿಗಲ್ ನೇತ್ರಾವತಿ ನದಿಯಲ್ಲಿ  ಹೋರಿಯ ಕಳೇಬರ  ನ 23 ಮಂಗಳವಾರ ಪತ್ತೆಯಾಗಿದೆ. ಸೇತುವೆಯ…

ಭೋಜರಾಜ ಹೆಗ್ಡೆಯವರ ಮೌಲ್ಯಾಧಾರಿತ ಜೀವನ ಸಮಾಜಕ್ಕೆ ಮಾದರಿ: ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ: ಸಮಾಜಕ್ಕಾಗಿ ಹುಟ್ಟಿದವರು: ಶ್ರೀಧರ ಭಿಡೆ: ಬಾಲಾಪರಾಧಿಯಾಗಿದ್ದರಿಂದ ಜೈಲಿನಿಂದ ಬಿಡುಗಡೆಯಾಗಿದ್ದರು:‌ ಮಾಜಿ ಶಾಸಕ ವಸಂತ ಬಂಗೇರ: ಶತಾಯುಷಿಯಾಗಬೇಕಿತ್ತು: ಮಾಜಿ ಶಾಸಕ ಪ್ರಭಾಕರ ಬಂಗೇರ: ಸಾಹಿತ್ಯ ಜ್ಞಾನ ಹೊಂದಿದ್ದರು: ಕಸಾಪ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಬೆಳ್ತಂಗಡಿ ಗಾಂಧಿ ವಿಚಾರ ವೇದಿಕೆಯಿಂದ ಸ್ವತಂತ್ರ ಸೇನಾನಿ ಭೋಜರಾಜ ಹೆಗ್ಡೆ ಪಡಂಗಡಿಯವರಿಗೆ ನುಡಿನಮನ

    ಬೆಳ್ತಂಗಡಿ: ಪ್ರಪಂಚದಿಂದ ಓರ್ವ ಶ್ರೇಷ್ಠ ಮೌಲ್ಯಾಧಾರಿತ ಜೀವನ ನಡೆಸಿದ ವ್ಯಕ್ತಿಯ ನಿರ್ಗಮನವಾಗಿದೆ. ಭೋಜರಾಜ ಹೆಗ್ಡೆಯವರು ಮೌಲ್ಯಾಧಾರಿತ ಜೀವನ ಸಾಧಿಸಿ…

ಗಾಂಧಿ ತತ್ವಗಳೆಂದರೆ ನಮ್ಮ ಹಿರಿಯರು ಅನುಸರಿಸಿದ ಜೀವನ ತತ್ವಗಳು: ಶ್ರೀಧರ ಭಿಡೆ. ಬೆಳ್ತಂಗಡಿ ಗಾಂಧಿ ವಿಚಾರ ವೇದಿಕೆ ಮಹಿಳಾ ಘಟಕದ “ಮನೆ ಸಂವಾದ” ಕಾರ್ಯಕ್ರಮ.

          ಉಜಿರೆ:ಗಾಂಧಿ ತತ್ವಗಳೆಂದರೆ ನಮ್ಮ ಹಿರಿಯರು ಅನುಸರಿಸಿದ ಜೀವನ ತತ್ವಗಳೇ ಆಗಿವೆ. ಕೃಷಿಕರ ಪ್ರತೀ ದಿನದ…

error: Content is protected !!