ಕಡಬ ಶಾಲೆಯಲ್ಲಿ ಗ್ಯಾಸ್  ಸೋರಿಕೆಯಿಂದ   ಬೆಂಕಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ.

  :     ಕಡಬ:  ಅಡುಗೆ ಮಾಡುತ್ತಿರುವ  ವೇಳೆ ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಘಟನೆ ಕಡಬ ಸಮೀಪದ ಶಾಲೆಯೊಂದರಲ್ಲಿ…

ಗುರುವಾಯನಕೆರೆಯಿಂದ ಉಜಿರೆಯ ವರೆಗೆ ಚತುಷ್ಪದ ರಸ್ತೆಗೆ ವಿರೋಧ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪ.ಪಂ.ಗೆ ಆಕ್ಷೇಪ ಮನವಿ

      ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸರ್ವೆ ಕಾರ್ಯ ನಡೆಯುತ್ತಿದ್ದು, ಗುರುವಾಯನಕೆರೆಯಿಂದ ಉಜಿರೆಯ ವರೆಗೆ…

ಧಾರವಾಡ ಎಸ್.ಡಿ.ಎಂ.‌ ವೈದ್ಯಕೀಯ ವಿ.ವಿ.ಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ, ಎರಡು ವರ್ಷದೊಳಗೆ ಪ್ರಾರಂಭ: ನಾಲ್ಕು ಆಸ್ಪತ್ರೆಗಳಿಗೆ ₹ 6 ಕೋಟಿ ವೆಚ್ಚದಲ್ಲಿ ಸಿ.ಟಿ. ಸ್ಕ್ಯಾನ್: ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ 11 ಡಯಾಲಿಸಿಸ್ ಘಟಕ ಶೀಘ್ರ ಆರಂಭ: ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಘಟಕ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ ಘೋಷಣೆ: ಧರ್ಮಸ್ಥಳದಲ್ಲಿ 54ನೇ ಪಟ್ಟಾಭಿಷೇಕ ವರ್ಧಂತಿ ಅಂಗವಾಗಿ ಹೊಸ ಯೋಜನೆಗಳ ಘೋಷಣೆ

    ಬೆಳ್ತಂಗಡಿ: ಧಾರವಾಡದಲ್ಲಿ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ. ಎರಡು ವರ್ಷದೊಳಗೆ ಪ್ರಾರಂಭ, ಆರು ಕೋಟಿ ರೂ.…

ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ವೈದ್ಯಕೀಯ ಉಪಕರಣ ಹಸ್ತಾಂತರ

    ಬೆಳ್ತಂಗಡಿ : ಕೊರೋನಾ ವಿರುದ್ದ ಹೋರಾಟದಲ್ಲಿ ವೈದ್ಯರು ಮತ್ತು ಅವರ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಇತರ ಸರಕಾರಿ…

ಉಜಿರೆ ರಬ್ಬರ್ ಸೊಸೈಟಿ ಏಷ್ಯಾದಲ್ಲೇ ನಂ.1: 2020-21ನೇ ಸಾಲಿನಲ್ಲಿ ₹ 1 ಕೋಟಿ ನಿವ್ವಳ ಲಾಭ, ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ: ಜಾಗತಿಕ ಬೇಡಿಕೆಯೊಂದಿಗೆ ಶೀಘ್ರದಲ್ಲೇ ರಬ್ಬರ್ ಧಾರಣೆ ಹೆಚ್ಚುವ ವಿಶ್ವಾಸ: ಗುರುವಾಯನಕೆರೆಯಲ್ಲಿ ಕಾಳುಮೆಣಸು ಸಂಸ್ಕರಣಾ ಘಟಕ ಶೀಘ್ರ ಆರಂಭ: ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀಧರ ಭಿಡೆ ಹೇಳಿಕೆ: ಉಜಿರೆ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ, ಸಂಸ್ಕರಣಾ ಸಹಕಾರಿ ಸಂಘದ ಮಹಾಸಭೆ

      ಬೆಳ್ತಂಗಡಿ: ಉಜಿರೆ ರಬ್ಬರ್ ಸೊಸೈಟಿ ರಾಜ್ಯಾದ್ಯಂತ 33 ಖರೀದಿ ಕೇಂದ್ರಗಳನ್ನು ಹೊಂದಿದ್ದು, ರಬ್ಬರ್ ಖರೀದಿ ಹಾಗೂ ಮಾರಾಟ…

error: Content is protected !!