ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ: ಧರ್ಮಸ್ಥಳದಲ್ಲಿ ಶಾಖೆ ಪ್ರಾರಂಭ, ವೀರೇಂದ್ರ ಹೆಗ್ಗಡೆಯವರಿಗೆ ಮನವಿ:

 

 

 

ಬೆಳ್ತಂಗಡಿ:ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕರೆ ಇದರ ಶಾಖೆಯನ್ನು ಧರ್ಮಸ್ಥಳದಲ್ಲಿ ತೆರೆಯಲು ಸ್ಥಳವಕಾಶ ಕಲ್ಪಿಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ವೇಳೆ ಸೊಸೈಟಿಯ ಅಧ್ಯಕ್ಷ ಅಜಿತ್ . ಜಿ. ಶೆಟ್ಟಿ ಕೊರ್ಯರ್,ಉಪಾಧ್ಯಕ್ಷ ಜಯಂತ್ ಶೆಟ್ಟಿ ಕುಂಟಿನಿ, ,ನಿರ್ದೆಶಕರುಗಳಾದ ಎಂ.ಜಿ. ಶೆಟ್ಟಿ,ಉಜಿರೆ, ಪುಷ್ಪರಾಜ್ ಶೆಟ್ಟಿ, ಮಂಜುನಾಥ ರೈ, ರಘುರಾಮ ಶೆಟ್ಟಿ ಉಜಿರೆ,ಜಯರಾಮ ಭಂಡಾರಿ, ಧರ್ಮಸ್ಥಳ,ಕೃಷ್ಣ ರೈ , ವಿಜಯ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ಜಯರಾಮ ರೈ ಮುಂಡಾಡಿ,ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ,ನಿರ್ದೆಶಕ ಜಯರಾಮ ಶೆಟ್ಟಿ ಕೆಂಬರ್ಜೆ, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ,ಚಿತ್ರೇಶ್ ಶೆಟ್ಟಿ ಉಜಿರೆ, ಉಪಸ್ಥಿತರಿದ್ದರು.

error: Content is protected !!