ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ  ಶಶಿಧರ್ ರಾವ್ ನಿಧನ:

 

 

 

ಬೆಳ್ತಂಗಡಿ: ಹಿರಿಯ ಛಾಯಗ್ರಾಹಕ ಶಶಿಧರ್ ರಾವ್ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಬೆಳ್ತಂಗಡಿಯಲ್ಲಿ ಹಲವಾರೂ ವರ್ಷಗಳಿಂದ ಶಾಂತಲಾ ಸ್ಟುಡಿಯೋ ಸ್ಥಾಪಿಸಿ ಪ್ರಪ್ರಥಮ ಛಾಯಗ್ರಾಹಕರಾಗಿದ್ದರು.ಅದಲ್ಲದೇ ದಕ್ಷಿಣ ಕನ್ನಡ ಪೋಟೋ ಗ್ರಾಫರ್ಸ್ ಅಸೋಸಿಯೇಷನ್ ಇದರ ಅಜೀವ ಸದಸ್ಯರಾಗಿದ್ದರು.ಅವರ ಅಂತ್ಯ ಕ್ರಿಯೆ ನಾಳೆ ನಡೆಯಲಿದೆ ಎಂದು ತಿಳಿದು ಬಂದಿದೆ.

error: Content is protected !!