ವಿದ್ಯುತ್ ಆಘಾತದಿಂದ ನಿಧನ‌ ಹೊಂದಿದ ವ್ಯಕ್ತಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ವಯಕ್ತಿಕ ಪರಿಹಾರ, ಸರಕಾರದ ಪರಿಹಾರ ಕೊಡುವ ಭರವಸೆ

ಕಣಿಯೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಕಾಲಿಗೆ ತಗುಲಿ ಮೃತ ಪಟ್ಟಿದ್ದ ಕಣಿಯೂರು ಗ್ರಾಮದ ನಾಣ್ಯಪ್ಪ ಪೂಜಾರಿಯವರ ಮನೆಗೆ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ವಯುಕ್ತಿಕ ಧನಸಹಾಯ ನೀಡುವ ಜೊತೆಗೆ ಸರಕಾರದಿಂದ ಪರಿಹಾರ ತೆಗೆಸಿಕೊಡುವ ಭರವಸೆ ನೀಡಿದರು.

error: Content is protected !!