ವನ್ಯ ಜೀವಿಗಳ ಬದುಕಿಗಾಗಿ ಕಾಡಿನಲ್ಲಿ ಹಣ್ಣಿನ ಗಿಡಗಳ‌ ನಾಟಿ: ಪೈಲಟ್ ಯೋಜನೆಯಾಗಿ‌ ಬೆಳ್ತಂಗಡಿ ತಾಲೂಕಿನಲ್ಲಿ 125 ಎಕರೆ ಪ್ರದೇಶ ಗುರುತು: ಧರ್ಮಸ್ಥಳದಲ್ಲಿ 12 ಎಕರೆ ಪ್ರದೇಶದಲ್ಲಿ ಹಣ್ಣಿನ ಗಿಡ ನಾಟಿ‌ ಮಾಡಿ‌ ಚಾಲನೆ: ಅರಣ್ಯ ಸಚಿವ ಅರವಿಂದ ಲಿಂಬಾವಳಿ: ಗಿಡನೆಟ್ಟು ಉಳಿಸಿ, ಬೆಳೆಸಿ, ರಕ್ಷಿಸುವ ಕೆಲಸ ಮಾಡಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಿರಂತರ ಸಾಗಿದೆ ಲಕ್ಷಾಂತರ ಗಿಡಗಳನ್ನು ನೆಡುವ ಕಾರ್ಯ: ಡಾ. ಹೆಗ್ಗಡೆ: ಮರಗಳಿಗೆ ರಕ್ಷೆ ಕಟ್ಟುವ ಮೂಲಕ ವೃಕ್ಷಾ ಬಂಧನ: ಡಬಲ್ ಡೆಕ್ಕರ್ ಗ್ರೀನ್ ಬಸ್‌ ಉದ್ಘಾಟನೆ: ವಿಪತ್ತು ನಿರ್ವಹಣಾ ಘಟಕದ ಶೌರ್ಯ ಸ್ವಯಂ- ಸೇವಕರಿಗೆ ಗಿಡಗಳ ವಿತರಣೆ

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ 125 ಎಕರೆ ಪ್ರದೇಶ ಗುರುತಿಸಿ, ವನ್ಯ ಜೀವಿಗಳ‌ ಹಸಿವು ನೀಗಿಸಲು ಹಣ್ಣಿನ ‌ಗಿಡ ನೆಡಲಾಗುತ್ತಿದೆ. ಇದನ್ನು ರಾಜ್ಯಾದ್ಯಂತ…

ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ₹ 1ಲಕ್ಷ ಮೌಲ್ಯದ ವೈದ್ಯಕೀಯ ವಸ್ತುಗಳ ಹಸ್ತಾಂತರ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗ

ಬೆಳ್ತಂಗಡಿ: ಸದಾ ಸೇವೆಯನ್ನು ನೀಡುತ್ತಾ ಬರುತ್ತಿರುವ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಇಂದು…

ಕೊರೋನಾ ಹೊಡೆದೋಡಿಸಿ ಗಿಡನೆಟ್ಟು ಸಂಭ್ರಮಾಚರಣೆ: ವಿಶ್ವ ಪರಿಸರ ದಿನಾಚರಣೆ ವಿಭಿನ್ನವಾಗಿ ಆಚರಣೆ: ಲಾಯಿಲಾ, ಪಡ್ಲಾಡಿ ಸೀಲ್ ಡೌನ್ ಮುಕ್ತ ಪ್ರದೇಶದ 16 ಕುಟುಂಬಗಳ ಮಾದರಿ ಕಾರ್ಯ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್ ಡೌನ್ ಆಗಿದ್ದ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ…

error: Content is protected !!