ಉದ್ಯಮಿ ಶಶಿಧರ್ ಶೆಟ್ಟಿಯವರ ಮಾತೃಶ್ರೀ ಕಾಶಿ ಶೆಟ್ಟಿ ನವಶಕ್ತಿ ವಿಧಿವಶ:

 

 

 

ಬೆಳ್ತಂಗಡಿ: ಗುರುವಾಯನಕೆರೆ ನವಶಕ್ತಿಯ ಮಾತೃಶ್ರೀ ಕಾಶಿ ಶೆಟ್ಟಿ (88)ಯವರು ಇಂದು ಮುಂಜಾನೆ  ನಿಧನ ಹೊಂದಿದ್ದಾರೆ .

ಮಕ್ಕಳಾದ   ಶಶಿಧರ್ ಶೆಟ್ಟಿ ,ಶ್ರೀನಿವಾಸ್ ಶೆಟ್ಟಿ, ಜಯರಾಮ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ವಿದಿವಿಧಾನಗಳು  ಗುರುವಾಯನಕೆರೆ ನವಶಕ್ತಿ ವಠಾರದಲ್ಲಿ ಸಂಜೆ  ನಡೆಯಲಿದೆ ಎಂದು ತಿಳಿದು ಬಂದಿದೆ.

 

ಇದನ್ನೂ ಓದಿ:

ಮಾತೃಶ್ರೀ ಕಾಶಿ ಶೆಟ್ಟಿ ನವಶಕ್ತಿ ಪಂಚಭೂತಗಳಲ್ಲಿ ಲೀನ: ಸಹಸ್ರಾರು ಮಂದಿಯಿಂದ ಅಂತಿಮ ದರ್ಶನ :ಸಾವಿರಾರು ಮಂದಿಗೆ ಅನ್ನ ನೀಡಿದ ತಾಯಿ ಇನ್ನಿಲ್ಲ ಶಾಸಕ ಹರೀಶ್ ಪೂಂಜ ಭಾವುಕ:

error: Content is protected !!