ಬೆಳ್ತಂಗಡಿ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ಸೌಮ್ಯ ಆಯ್ಕೆ

ಬೆಳ್ತಂಗಡಿ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ಲಾಯಿಲ ಗ್ರಾಮದ ಯುವ ಉದ್ಯಮಿ ಸೌಮ್ಯರವರು ಆಯ್ಕೆಯಾಗಿದ್ದಾರೆ .

ಲಾಯಿಲ ಗ್ರಾಮದ ಪುದ್ದೋಟ್ಟು ನಿವಾಸಿಯಾಗಿರುವ ಇವರು ಕಾಲೇಜ್ ದಿನಗಳಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದರು. ಯುವ ಉದ್ಯಮಿಯಾಗಿರುವ ಅವರು ಪ್ರಸ್ತುತ ನಗರ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಶ್ರಮಿಸುತ್ತಿದ್ದಾರೆ.

error: Content is protected !!