ಗುರುವಾಯನ ಕೆರೆಗೆ ವಿಷಪ್ರಾಶನ ಮೀನುಗಳ ಮಾರಣ ಹೋಮ

 

 

 

ಬೆಳ್ತಂಗಡಿ. ಗುರುವಾಯನಕೆರೆ ಕೆರೆಗೆ ಯಾರೋ ದುಷ್ಕರ್ಮಿಗಳು ವಿಷ ಪ್ರಾಶನ ಗೈದಿದ್ದು ಕೆರೆಯ ಸುತ್ತಲೂ ಮೀನುಗಳ ಮಾರಣ ಹೋಮ ನಡೆದಿದೆ. ವಿಷ ಪ್ರಾಶನದಿಂದ ಅಥವಾ ನೀರು ಕಲುಷಿತಗೊಂಡು ಮೀನು ಸಾಯುತ್ತಿವೆಯೇ ಎಂದು ತನಿಖೆಯಿಂದ  ಇನ್ನಷ್ಟೆ ತಿಳಿದು ಬರಬೇಕಾಗಿದೆ.

 

 

 

 

error: Content is protected !!