ಧರ್ಮಸ್ಥಳದಲ್ಲಿ ತ್ರಿವಳಿ ಸಂಭ್ರಮಗಳ ಸಮಾಗಮ:ಸಂಭ್ರಮಕ್ಕೆ ಮೆರೆಗು ತುಂಬಿದ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ: ಎಲ್ಲರ ಹೃದಯವೂ ಧರ್ಮಸ್ಥಳವಾದಾಗ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ : ಚಲನಚಿತ್ರ ನಟ ರಮೇಶ್ ಅರವಿಂದ್: ಅನ್ನ,ವಿಧ್ಯೆ, ಅಭಯ,ಔಷಧ, ದೇವಸ್ಥಾನಗಳಿಗೆ ವರ್ಷಂಪ್ರತಿ 4 ಕೋಟಿ ದಾನ: ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ: ಸೇವಾ ಕಾರ್ಯಗಳ ವ್ಯಾಪ್ತಿಯಿಂದಾಗಿ ತನ್ನ ಬದುಕಿಗೆ ಕಾಮನ ಬಿಲ್ಲಿನ ಬಣ್ಣ ಬಂದಿದೆ: ಹೇಮಾವತಿ ವಿ.ಹೆಗ್ಗಡೆ

ಉಜಿರೆ: ಧರ್ಮಸ್ಥಳದಲ್ಲಿ ಡಿ.28ರಂದು ತ್ರಿವಳಿ ಸಂಭ್ರಮಗಳ ಪರ್ವ ನಡೆದಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆ ದಂಪತಿಯ…

ಸ್ಟೇಟ್ ಬ್ಯಾಂಕ್ – ಧರ್ಮಸ್ಥಳ ಮಧ್ಯೆ ಪದೇ ಪದೇ ಕೆಟ್ಟು ನಿಲ್ಲುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು: ಬಸ್ ತಾಪತ್ರೆಗೆ ಪ್ರಯಾಣಿಕರು ಗರಂ..!: ಮಂಗಳೂರು- ಧರ್ಮಸ್ಥಳದ ನಡುವೆ ಡಕೋಟಾ ಬಸ್ ಗಳದ್ದೇ ಓಡಾಟ..?

ಬೆಳ್ತಂಗಡಿ : ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಿಂದ ಹೊರಡುವ ಧರ್ಮಸ್ಥಳ -ಸ್ಟೇಟ್ ಬ್ಯಾಂಕ್ ಬಸ್ ಗಳು ಆಗಾಗ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕೆಟ್ಟು…

ಮಲೆಕುಡಿಯ ಸಮುದಾಯದ ಹಿರಿಯಜ್ಜಿ ನಿಧನ: 21 ಮೊಮ್ಮಕ್ಕಳನ್ನು ಅಗಲಿದ ಶತಾಯುಷಿ ಸಂಕಮ್ಮ..!

ಬೆಳ್ತಂಗಡಿ. ಮಲೆಕುಡಿಯ ಸಮುದಾಯದ ಹಿರಿಯಜ್ಜಿ, ನಾವೂರು ಗ್ರಾಮದ, ಮಂಜಳ ನಿವಾಸಿ ಸಂಕಮ್ಮ ಡಿ.28ರಂದು ಸ್ವಗೃಹದಲ್ಲಿ ನಿಧನರಾದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ…

error: Content is protected !!