ಭ್ರಷ್ಟಾಚಾರದಲ್ಲಿ ಶಾಸಕರೇ ನಂ.1 ಸ್ಥಾನದಲ್ಲಿದ್ದಾರೆ!”: ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ: “ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಅನಿವಾರ್ಯ”: “ಸವಾಲು ಸ್ವೀಕರಿಸದೆ ಪಲಾಯನಗೈದು ತಪ್ಪು ಲೆಕ್ಕ ನೀಡಿದ್ದನ್ನು ಒಪ್ಪಿಕೊಂಡಂತಾಗಿದೆ ಶಾಸಕರು”: “ಶಾಸಕರ ಹೊಗಳು ಭಟರಾಗಿರುವ ಪ್ರತಾಪ್ ಸಿಂಹ ನಾಯಕ್ ಅವರ ಕೊಡುಗೆ ಶೂನ್ಯ”: ಮಾಜಿ ಶಾಸಕ ವಸಂತ ಬಂಗೇರರಿಂದ ಟೀಕೆಗಳ ಸುರಿಮಳೆ

    ಬೆಳ್ತಂಗಡಿ: ಇತ್ತೀಚೆಗೆ 75ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯೊಂದು ಶಾಸಕರಿಂದ ಆಗಬೇಕಾದ ಕೆಲಸಗಳ ಪಟ್ಟಿಯನ್ನು ಜನರಿಂದ ಸಿದ್ಧಗೊಳಿಸಿತ್ತು. ಇದರಲ್ಲಿ…

error: Content is protected !!