ವಿಶೇಷ ಚೇತನರ ಮನವಿಗೆ ಸ್ಪಂದಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ: ಮಾ 06 ರಂದು ವಿಶೇಷ ಚೇತನರಿಗೆ 13 ತ್ರಿಚಕ್ರ ವಾಹನ ವಿತರಣೆ

 

 

 

 

 

 

 

ಬೆಳ್ತಂಗಡಿ: ಈಗಾಗಲೇ ಇಡೀ ರಾಜ್ಯದ ಪ್ರತಿಯೊಬ್ಬರು ಬೆಳ್ತಂಗಡಿ ಶಾಸಕರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸುತಿದ್ದಾರೆ ಕಾರಣ ಅವರು ತಾಲೂಕಿನ ಅಭಿವೃದ್ಧಿಯ ಬಗ್ಗೆ ಹಾಕಿಕೊಂಡ ಯೋಜನೆಗಳು ಅದಕ್ಕಾಗಿ ತಂದಿರುವ ಅನುದಾನಗಳಿಂದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯದ ಎಲ್ಲರ ಗಮನ ಸೆಳೆದಿದ್ದಾರೆ.

ಇದೀಗ ವಿಶೇಷ ಚೇತನರ ಮನವಿಗೆ ಸ್ಪಂದಿಸಿ ತಾಲೂಕಿನ 13 ಜನ ವಿಶೇಷ ಚೇತನ ಫಲಾನುಭವಿಗಳಿಗೆ ದೈನಂದಿನ ಚಟುವಟಿಕೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 13 ತ್ರಿಚಕ್ರ ವಾಹನಗಳನ್ನು ಮಾ 06 ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ನಿರೀಕ್ಷಣ ಮಂದಿರದಲ್ಲಿ ವಿತರಣೆ ಮಾಡಲಿದ್ದಾರೆ .

error: Content is protected !!