ಶಿಶಿಲ: ಮಹಿಳಾ ವಿಚಾರಗೋಷ್ಠಿ

 

ಶಿಶಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕಡ ವಲಯದ ಶಿಶಿಲ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳಾ ವಿಚಾರಗೋಷ್ಠಿ ನಡೆಸಲಾಯಿತು.

ಕಾರ್ಯಕ್ರಮವನ್ನು ಹಾಲು ಒಕ್ಕೂಟದ ಅಧ್ಯಕ್ಷ ಯೋಗೀಶ್ ದಾಮ್ಲೆ ಉದ್ಘಾಟನೆ ಮಾಡಿದರು.  ಸ್ವಉದ್ಯೋಗ ಮತ್ತು ಸರಕಾರ ಸೌಲಭ್ಯಗಳ ಮಾಹಿತಿ ಕಾರ್ಯಗಾರವನ್ನು ಪಂಚಾಯತ್ ಸಿಬ್ಬಂದಿ ಸುಂದರ್. ಕೆ ನಡೆಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರುಗಳಾದ ವೆಂಕಪ್ಪ, ಶೀನಪ್ಪ ನಾಯ್ಕ, ಮೇಲ್ವಿಚಾರಕರು ಮಮತಾ, ಸಮನ್ವಯ ಅಧಿಕಾರಿ ಅಶ್ವಿನಿ, ಸೇವಾಪ್ರತಿನಿಧಿ ಲಲಿತಾ, ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು.

error: Content is protected !!