ಮಾಲಾಡಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ: ತರಬೇತಿ ಕಾರ್ಯಾಗಾರ

ಮಾಲಾಡಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿ ಕಾರ್ಯಗಾರ ಸರಕಾರಿ ಕೈಗಾರಿಕೆ ಮಾಲಾಡಿಯಲ್ಲಿ ಸೆ.11ರಂದು ನಡೆದಿದೆ.

ಸಂಸ್ಥೆಯ ಪ್ರಾಚಾರ್ಯರಾದ ರಮೇಶ್ ನಾಯ್ಕ ಇವರು ಈ ಯೋಜನೆಯ ಸವಲತ್ತುಗಳ ಬಗ್ಗೆ, 3 ಲಕ್ಷದವರೆಗೆ ಅಸುರಕ್ಷಿತ ಸಾಲ, 15,000 ಸಾವಿರದ ಕಿಟ್, ಇನ್ನಿತರ ನೆರವಿನ ಬಗ್ಗೆ ಫಲಾನುಭವಿಗಳಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಲಯದ ಟೈಲರ್ಸ್ ಅಸೋಸಿಯನ್ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್. ಸಂಘಟನಾ ಕಾರ್ಯದರ್ಶಿಯಾದ ಹರೀಶ್ ಟೈಲರ್. ಎಫ್. ಆ.ಂ. ಶರಣ್ಯ, ಜೆ.ಐ.ಒ ಕುಸುಮಾವತಿ ಉಪಸ್ಥಿತರಿದ್ದರು.

error: Content is protected !!