ಕ್ಯಾನ್ಸರ್‌ ಪೀಡಿತರಿಗೆ ಕೇಶ ದಾನ:ಮಾನವೀಯತೆ ಮೆರೆದ ಅಂಬುಲೆನ್ಸ್ ಜಲೀಲ್:

 

ಬೆಳ್ತಂಗಡಿ: ಕ್ಯಾನ್ಸರ್‌ ಪೀಡಿತರಿಗೆ ವಿಗ್ ತಯಾರಿಸಲು ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ ಆಪತ್ಭಾಂಧವ ಬಾಬಾ ಜಲೀಲ್ ತನ್ನ  ತಲೆಕೂದಲನ್ನು ದಾನ ಮಾಡಿದ್ದಾರೆ.

ಬೆಳ್ತಂಗಡಿ ನಗರದ ಕುತ್ಯಾರು ಸಮೀಪದ ಬಿ.ಇಬ್ರಾಹಿಂ ಮತ್ತು ಅತೀಕಾ ದಂಪತಿಗಳ ಪುತ್ರ ಜಲೀಲ್ ಇವರು ತನ್ನ ತಲೆ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್‌ ಪೀಡಿತರಿಗೆ ಕೇಶ ದಾನ ಮಾಡುವ ಮೂಲಕ  ಮಾನವೀಯತೆ ಮೆರೆದಿದ್ದಾರೆ.

error: Content is protected !!