ಬೆಳ್ತಂಗಡಿ ಮಾರಿಗುಡಿಯ ಅರ್ಚಕ ಯುವರಾಜ ಹೆಗ್ಡೆ ನಿಧನ:

 

 

 

ಬೆಳ್ತಂಗಡಿ:  ಬೆಳ್ತಂಗಡಿ ಮಾರಿಗುಡಿಯಲ್ಲಿ ( ಮಹಮ್ಮಾಯಿ ದೇವಸ್ಥಾನ)    ಪ್ರಧಾನ ಅರ್ಚಕರಾಗಿ ಪೂಜೆ ಮಾಡುತಿದ್ದ ಅಲ್ಲಾಟಬೈಲು ಯುವರಾಜ ಹೆಗ್ಡೆ  (70) ಅಲ್ಪಕಾಲದ ಅಸೌಖ್ಯದಿಂದ ನ 23 ರಂದು ಸಂಜೆ ನಿಧನ ಹೊಂದಿದ್ದಾರೆ.   ಬೆಳ್ತಂಗಡಿ ಮಾರಿಗುಡಿಯಲ್ಲಿ ಸುಮಾರು 40 ವರ್ಷಗಳಿಂದ ವಂಶಪಾರಂಪರ್ಯವಾಗಿ ಪೂಜೆ ಮಾಡಿಕೊಂಡಿದ್ದರು  ದೇವಾಲಯಕ್ಕೆ   ಬರುವ ಭಕ್ತಾಭಿಮಾನಿಗಳಲ್ಲಿ ಸದಾ ನಗು ನಗುತ್ತಾ ಮಾತನಾಡುತಿದ್ದ ಅವರು  ಪತ್ನಿ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನ 24 ರ ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಅಲ್ಲಾಟ ಮನೆಯಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!