ವೇಣೂರು ನದಿಯಲ್ಲಿ ಅಕ್ರಮ ಮರಳುಗಾರಿಕೆ, ಬಂಟ್ವಾಳ ಎಎಸ್ಪಿ ದಾಳಿ ಸ್ಥಳದಲ್ಲಿದ್ದ ದೋಣಿ ಹಾಗೂ ಲಾರಿ ವಶ

 

 

ಬೆಳ್ತಂಗಡಿ : ತಾಲೂಕಿನ ವೇಣೂರು ಸಮೀಪ   ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಎಎಸ್ಪಿ  ಡಿ23 ರಂದು ದಾಳಿ ನಡೆಸಿದ್ದಾರೆ
ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತಿದ್ದ ಬಗ್ಗೆ ಬಂಟ್ವಾಳ ಎಎಸ್ಪಿ ಶಿವಂಶು ರಜಪೂತ್ ಬಂದ ಖಚಿತ ಮಾಹಿತಿ ಮೇರೆಗೆ ಡಿ 23 ಇಂದು  ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸ್ಥಳದಲ್ಲಿದ್ದ ದೋಣಿ ಮತ್ತು ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದ್ದು ಹೆಚ್ಚಿನ ತನಿಖೆಗಾಗಿ ವೇಣೂರು ಠಾಣೆಗೆ ಹಸ್ತಾಂತರಿಸಲಾಗಿದೆ.

error: Content is protected !!