ಕುತ್ಲೂರು ದ್ವಿಚಕ್ರ ವಾಹನಕ್ಕೆ‌ ಕಾಡು ಹಂದಿ‌ ಡಿಕ್ಕಿ ಸವಾರ ಗಂಭೀರ

ಕುತ್ಲೂರು: ನಾರಾವಿ ಸಮೀಪದ ಕುತ್ಲೂರು ಸಮೀಪ ಕುಕ್ಕುಜೆ ಕ್ರಾಸ್ ಬಳಿ ಇಂದು ಮದ್ಯಾಹ್ನ ಕಾಡು ಹಂದಿಯೊಂದು ದ್ವಿಚಕ್ರ ವಾಹನಕ್ಕೆ‌ ಡಿಕ್ಕಿ ಹೊಡೆದ ಪರಿಣಾಮ‌ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.‌

ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ನಾರಾವಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

error: Content is protected !!