ಧರ್ಮಸ್ಥಳಕ್ಕೆ ಮಾಜಿ ಸಚಿವ ರೇವಣ್ಣ ಭೇಟಿ

ಧರ್ಮಸ್ಥಳ: ಮಾಜಿ ಸಚಿವ ಎಚ್.ಡಿ. ರೇವಣ್ಣ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರು ಸಚಿವರಾಗಿದ್ದಾಗ ಧರ್ಮಸ್ಥಳದ ಕಲ್ಲೇರಿಯಿಂದ ಸ್ನಾನಘಟ್ಟದವರೆಗೆ ಮಂಜೂರಾಗಿದ್ದ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಡಾ.ಹೆಗ್ಗಡೆಯವರ ಜೊತೆ ವೀಕ್ಷಿಸಿದರು.

error: Content is protected !!