ಕಾಳಜಿ ರಿಲೀಫ್ ಫಂಡ್ ಉಳಿಕೆ ಹಣ ಫಲಾನುಭವಿಗೆ ಹಸ್ತಾಂತರ: ಬ್ಯಾಂಕ್ ಖಾತೆ ಕ್ಲೋಸ್

ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್ ವತಿಯಿಂದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯಕ್ರಮದಲ್ಲಿ ಘೋಷಿಸಿದಂತೆ ಎಲ್ಲಾ ಚೆಕ್ ಗಳು ನಗದೀಕರಣಗೊಂಡ ಬಳಿಕ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ ಉಳಿಕೆ ಹಣವನ್ನು ಲಾಟರಿ ಮೂಲಕ ಆಯ್ಕೆಯಾದ ಆರನೇ ಫಲಾನುಭವಿ ಇಂದಬೆಟ್ಟು ಗ್ರಾಮದ ಚೆನ್ನು ಮುಗೇರ ಅವರಿಗೆ ರೂ.25,964 ಡಿಡಿ ಹಸ್ತಾಂತರಿಸಲಾಯಿತು. ಈ ಮೂಲಕ ವಿತರಿಸಿ ಕೆನರಾ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಲಾಯಿತು.

error: Content is protected !!