ಉತ್ಸಾಹಿ ಯುವಕ ಮಂಡಲ ಲಾಯಿಲ ಇದರ ಅಧ್ಯಕ್ಷರಾಗಿ ವಿನಯ್, ಕಾರ್ಯದರ್ಶಿಯಾಗಿ ಹರೀಶ್ ಎಲ್ ಆಯ್ಕೆ.

 

 

                       ವಿನಯ್ ಎಂ.ಎಸ್.

 

ಬೆಳ್ತಂಗಡಿ:ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಪ್ರತಿಷ್ಠಿತ ಉತ್ಸಾಹಿ ಯುವಕ ಮಂಡಲ (ರಿ) ಲಾಯಿಲ ಇದರ ನೂತನ ಅಧ್ಯಕ್ಷರಾಗಿ ವಿನಯ್ ಎಂ.ಎಸ್ ಪಡ್ಲಾಡಿ , ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ಎಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

 

                          ಹರೀಶ್ ಎಲ್

 

ಯುವಕ ಮಂಡಲದ ಉಪಾಧ್ಯಕ್ಷರಾಗಿ ಶಿವರಾಜ್ ಅಂಕಾಜೆ , ಕೋಶಾಧಿಕಾರಿಯಾಗಿ ಸೂರ್ಯಕಾಂತ್ , ಕ್ರೀಡಾ ಕಾರ್ಯದರ್ಶಿಯಾಗಿ ಶೀನಪ್ಪ ಎಲ್ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿರಿಲ್ ಪಿಂಟೊ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರಾಗಿ ನಿರಂಜನ್ ಜೈನ್ , ಪೀಟರ್ ಪಿಂಟೊ , ಅಕ್ಷಿತ್ ಕುಮಾರ್ , ಶ್ರೀಧರ್ ಪಡ್ಲಾಡಿ , ಹರೀಶ್ ಎಲ್ ನೆನಪು , ಕೃಷ್ಣ ಎಲ್ , ಸೂರಪ್ಪ ಪಡ್ಲಾಡಿ , ಸತೀಶ್ ಎಲ್ , ಶ್ರೀಧರ್ ಎಲ್ , ಅಮ್ಮು ಪಡ್ಲಾಡಿ , ರವಿ ಅಂಕಾಜೆ ಆಯ್ಕೆಯಾಗಿದ್ದಾರೆ.

error: Content is protected !!