ತೋಟತ್ತಾಡಿ: ಧರ್ಮರಕ್ಷಾ ವೇದಿಕೆಯಿಂದ ಸ್ವಚ್ಛತಾ ಅಭಿಯಾನ

ಮುಂಡಾಜೆ: ತೋಟತ್ತಾಡಿ ಧರ್ಮರಕ್ಷಾ ವೇದಿಕೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು.

ಮುಂಡಾಜೆ ಕಾಪು ಉಳ್ಳಾಲ್ತಿ ಕಟ್ಟೆಯ ಬಳಿಯಿಂದ ಚಿಬಿದ್ರೆ ವರೆಗೆ ಸ್ವಚ್ಛತೆ ನಡೆಸಲಾಯಿತು.

ಧರ್ಮರಕ್ಷಾ ವೇದಿಕೆ ಯ ಕಾರ್ಯಕರ್ತರಾದ ರೋಹಿತ್ ಕಜೆ, ಕಾರ್ಯದರ್ಶಿ ಗಣೇಶ್ ಬೆಂದ್ರಾಳ, ಅಖಿಲ್ ಕಜೆ, ರಾಜೇಶ್ ಮುಂಡೈಲ್, ಅಕ್ಷಯ್, ಪ್ರಣಾಮ್,ರಾಜೇಶ್ ಮೂರ್ಜೆ, ಚಿದಾನಂದ ಹೊಸಮನೆ, ಧನಂಜಯ ಚಿಬಿದ್ರೆ, ಗಣೇಶ್ ಬಂಗೆರ ಮುಂಡಾಜೆ, ಗ್ರಾ ಪಂ ಸದಸ್ಯರಾದ ಅವಿನಾಶ್ ಮೂರ್ಜೆ, ರವೀಂದ್ರ ಮತ್ತು ತಾ. ಪಂ. ಸದಸ್ಯ ಕೊರಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

error: Content is protected !!