
ಬೆಳ್ತಂಗಡಿ: ಜನತೆಯ ಬಹು ನಿರೀಕ್ಷೆಯ ವೆಜ್ ರೆಸ್ಟೋರೆಂಟ್ ಜುಲೈ 06 ರಂದು ಶುಭಾರಂಭಗೊಳ್ಳಲಿದೆ.ಗುರುವಾಯನಕೆರೆ ಅಯ್ಯಪ್ಪ ಭಜನಾ ಮಂದಿರದ ಬಳಿ ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್ ಜುಲೈ 06 ಸೋಮವಾರ ಸಂಜೆ 7 ಗಂಟೆಗೆ ಶುಭಾರಂಭಗೊಳ್ಳಲಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ದೀಪ ಪ್ರಜ್ವಲನೆಗೈಯಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ಧಾರ್ಮಿಕ ಮುಖಂಡರು, ಹಲವಾರೂ ಗಣ್ಯರು ಭಾಗವಹಿಸಿ ಶುಭ ಹಾರೈಸಲಿದ್ದಾರೆ..