
ಬೆಳ್ತಂಗಡಿ: ಜನತೆಯ ಬಹು ನಿರೀಕ್ಷೆಯ ಸಸ್ಯಾಹಾರಿ ಹೋಟೇಲ್ ಜುಲೈ 06 ರಂದು ಶುಭಾರಂಭಗೊಳ್ಳಲಿದೆ.ಗುರುವಾಯನಕೆರೆ ಅಯ್ಯಪ್ಪ ಭಜನಾ ಮಂದಿರದ ಬಳಿ ಕೃಷ್ಣ ವೆಜ್ ಪ್ಯಾಮಿಲಿ ರೆಸ್ಟೋರೆಂಟ್ ಜುಲೈ 07 ಸೋಮವಾರ ಸಂಜೆ 7 ಗಂಟೆಗೆ ಶುಭಾರಂಭಗೊಳ್ಳಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ಬರೋಡಾ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ದೀಪ ಪ್ರಜ್ವಲನೆಗೈಯಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ಧಾರ್ಮಿಕ ಮುಖಂಡರು, ಗಣ್ಯರು ಭಾಗವಹಿಸಲಿದ್ದಾರೆ.