ಬಾರದೂರಿಗೆ ಚಿನ್ನಾರಿಯ ಚಿನ್ನ: ಪಂಚಭೂತಗಳಲ್ಲಿ ಲೀನವಾದ ಬೆಳ್ತಂಗಡಿ ಮನೆ ಮಗಳು: ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾ ಅಂತ್ಯ ಸಂಸ್ಕಾರ:

 

 

 

ಬೆಳ್ತಂಗಡಿ: ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಪತ್ನಿ ಸ್ಪಂದನಾ ಅವರ ಅಂತ್ಯಸAಸ್ಕಾರ ಹರಿಶ್ಚಂದ್ರ ಘಾಟ್‌ನಲ್ಲಿ ನಡೆದಿದೆ. ಪುತ್ರ ಶೌರ್ಯ ಹಾಗೂ ನಟ ವಿಜಯ ರಾಘವೇಂದ್ರ ಅವರು ಅಂತ್ಯಸAಸ್ಕಾರ ನೆರವೇರಿಸಿದರು.
ಈಡಿಗ ಸಂಪ್ರದಾಯದAತೆ ಅಂತ್ಯಸAಸ್ಕಾರ ನಡೆದಿದ್ದು, ಸ್ಪಂದನ ಪಂಚಭೂತಗಳಲ್ಲಿ ಲೀನವಾಗುತ್ತಿದ್ದಂತೆ ನಟ ವಿಜಯ ರಾಘವೇಂದ್ರ, ಮಗ ಶೌರ್ಯ, ಶ್ರೀಮುರಳಿ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಕುಟುಂಬಸ್ಥರು, ಸಾರ್ವಜನಿಕರು, ಗಣ್ಯರು ಕಣ್ಣೀರಿನ ವಿದಾಯ ತಿಳಿಸಿದ್ದಾರೆ.

error: Content is protected !!