ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ವಿದ್ಯಾನಿಧಿ ಹಸ್ತಾಂತರ

ಬೆಳ್ತಂಗಡಿ : ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ 2023/24ನೇ ಸಾಲಿನ ವಿದ್ಯಾನಿಧಿಯನ್ನು ಮುಂಡೂರು ಗ್ರಾಮದ ಸವಿತಾ ವಿಶ್ವನಾಥ ಪೂಜಾರಿ ಇವರ ಮಕ್ಕಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್, ಗೌರವಸಲಹೆಗಾರದ ರಮಾನಂದ ಸಾಲ್ಯಾನ್, ಕೇಂದ್ರಸಮಿತಿ ನಾಮ ನಿರ್ದೇಶಕರದ ಜಯರಾಜ್ ನಡಕ್ಕರ, ಘಟಕದ ಉಪಾಧ್ಯಕ್ಷರಾದ ಗುರುರಾಜ್ ಗುರಿಪಲ್ಲ, ಕಾರ್ಯದರ್ಶಿ ಸುನೀಲ್ ಕನ್ಯಾಡಿ, ಕೋಶಾಧಿಕಾರಿ ವಿಜಯಕುಮಾರ್ ಶಿರ್ಲಾಲು ಉಪಸ್ಥಿತರಿದ್ದರು.

error: Content is protected !!