ಪ್ರಶಾಂತ್ ಎಂ.
ಬೆಳ್ತಂಗಡಿ: ತಾಲೂಕು ಯುವ ವಕೀಲರ ವೇದಿಕೆ ಪದಾಧಿಕಾರಿಗಳ ಆಯ್ಕೆ ಬೆಳ್ತಂಗಡಿ ವಕೀಲರ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಯುವ ನ್ಯಾಯವಾದಿ ಪ್ರಶಾಂತ್ ಎಂ ಕಾರ್ಯದರ್ಶಿ ಯಾಗಿ ನವೀನ್ ಬಿ.ಕೆ. ಉಪಾಧ್ಯಕ್ಷರಾಗಿ ದಿನೇಶ್ ಶೆಟ್ಟಿ,ಜೊತೆ ಕಾರ್ಯದರ್ಶಿ ಪ್ರವೀಣ್ ಕುಮಾರ್, ಕೋಶಾಧಿಕಾರಿ ಉಮೇಶ್ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನವೀನ್ ಬಿ.ಕೆ.
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪ್ರಜ್ವಲ್ ಕುಮಾರ್, ಹರ್ಷಿತ್ ಕುಮಾರ್, ನವಾಜ್ ಷರೀಫ್, ಸಂದೀಪ್ ಡಿಸೋಜ, ಜೋಸ್ನಾ ವೆಲೋನ ಕೊರೆಯ, ಚೈತ್ರ, ಸಂದೇಶ್ ಕುಮಾರ್ ಆಯ್ಕೆಯಾಗಿದ್ದಾರೆ.