ಬೆಂಗಳೂರಿನಿಂದ ಬೆಳ್ತಂಗಡಿಗೆ ಆಗಮಿಸುವವರಿಗೆ ಇಂದು ರಾತ್ರಿ ಬಸ್ಸ್ ವ್ಯವಸ್ಥೆ ಕಲ್ಪಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕೊರೊನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ನಾಳೆ ರಾತ್ರಿಯಿಂದ 14 ದಿನ‌ ಕೊರೊನಾ ಕರ್ಪ್ಯೂ ಜಾರಿಗೊಳಿಸಿದೆ ನಂತರ ಬಸ್ಸ್ ವ್ಯವಸ್ಥೆಗಳಲ್ಲೂ ವ್ಯತ್ಯಾಯ ಆಗಲಿದೆ. ಅದ್ದರಿಂದ ಬೆಂಗಳೂರಿನಿಂದ ಬೆಳ್ತಂಗಡಿಗೆ ಸ್ವ ಇಚ್ಛೆಯಿಂದ ಬರುವವರಿಗಾಗಿ ಇಂದು ರಾತ್ರಿ ಬಸ್ಸ್ ವ್ಯವಸ್ಥೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಲ್ಪಿಸಿದ್ದಾರೆ ಬರುವವರು ದಯವಿಟ್ಟು ಸ್ವ ವಿವರಗಳನ್ನು ಈ ಕೆಳಗಿನ ನಂಬರಿಗೆ ಸಂಪರ್ಕಿಸಿ ತಿಳಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಮಾಹಿತಿಗಳನ್ನು ಬೆಳ್ತಂಗಡಿ ಶಾಸಕರ ಶ್ರಮಿಕ ಕಚೇರಿಯ ವಿನೋದ್ 9901763573, ನವೀನ್ 8862597826 ಇವರುಗಳನ್ನು ಸಂಪರ್ಕಿಸಬಹುದು ಎಂಬ‌ ಮಾಹಿತಿ ನೀಡಿದ್ದಾರೆ. ಅದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.

error: Content is protected !!