ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ ಕುಟುಂಬಕ್ಕೆ ಪರಿಹಾರಧನ ಚೆಕ್ ಹಸ್ತಾಂತರ

ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಶಿಬಾಜೆಯ ಯುವತಿ ಕುಟುಂಬಕ್ಕೆ ಜು.01ರಂದು ಪರಿಹಾರಧನ ಚೆಕ್ ನೀಡಲಾಯಿತು.

ಶ್ರಮಿಕ ಕಛೇರಿಯಲ್ಲಿ ಶಾಸಕ ಹರೀಶ್ ಪೂಂಜ 5 ಲಕ್ಷ ಮೊತ್ತದ ಪರಿಹಾರ ಧನ ಚೆಕ್ ನೀಡಿ ಸಾಂತ್ವನ ತಿಳಿಸಿದರು.

error: Content is protected !!