ಕಟ್ಟಿಗೆ ರಾಶಿಯಲ್ಲಿ ಅವಿತ್ತಿದ್ದ ಹೆಬ್ಬಾವು..! ಉರಗ ರಕ್ಷಕ ಪ್ರೇಮ್ ಸಾಗರ್ ರಿಂದ ಹಾವಿನ ರಕ್ಷಣೆ

ಬೆಳ್ತಂಗಡಿ: ಚಂದ್ಕುರು ಎಂಬಲ್ಲಿನ ಶಶಿಯವರ ಮನೆಯಲ್ಲಿ ಸಂಜೆ ವೇಳೆ ಹೆಬ್ಬಾವೊಂದು ಕಟ್ಟಿಗೆ ರಾಶಿಯಲ್ಲಿ ಅವಿತು ಕೂತಿದ್ದು ಬೆಳಕಿಗೆ ಬಂದಿದೆ. ಸಂಜೆ ಸುಮಾರು 4:30ರ ವೇಳೆ ಹೆಬ್ಬಾವು ಕಂಡುಬಂದಿದ್ದು, ಬಳಿಕ ಉರಗ ರಕ್ಷಕ ಪ್ರೇಮ್ ಸಾಗರ್ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

error: Content is protected !!