ಬೆಳ್ತಂಗಡಿ ಸಾರ್ವಜನಿಕ ಹಿಂದು ರುದ್ರಭೂಮಿ ನಿರ್ವಹಣಾ ಸಮಿತಿ ರಚನೆ: ಅಧ್ಯಕ್ಷರಾಗಿ ಶಶಿಧರ ಪೈ, ಕಾರ್ಯದರ್ಶಿಯಾಗಿ ಯಶವಂತ ಪಟವರ್ಧನ್, ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆ:

 

 

ಬೆಳ್ತಂಗಡಿ : ಸಾರ್ವಜನಿಕ ಹಿಂದೂ ರುದ್ರ ಭೂಮಿ ಬೆಳ್ತಂಗಡಿ ಇದರ  ನಿರ್ವಹಣಾ ಸಮಿತಿ ರಚನೆಯ ಪೂರ್ವಭಾವಿ ಸಭೆಯು ಬೆಳ್ತಂಗಡಿ
ಶಾಸಕ ಹರೀಶ್ ಪೂಂಜಾ ಹಾಗೂ ಪ.ಪಂ ಅಧ್ಯಕ್ಷ ಜಯಾನಂದ ಗೌಡ  ನೇತೃತ್ವದಲ್ಲಿ    ಜುಲೈ 7ರಂದು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ
ಅಧ್ಯಕ್ಷರಾಗಿ ಲಾಯಿಲದ  ಶಶಿಧರ್ ಪೈ
ಪ್ರಧಾನ ಕಾರ್ಯದರ್ಶಿಯಾಗಿ  ಯಶವಂತ್ ಪಟ ವರ್ಧನ್
ಕೋಶಾಧಿಕಾರಿಯಾಗಿ ಉದ್ಯಮಿ ಪುಷ್ಪರಾಜ್ ಶೆಟ್ಟಿ. ಉಪಾಧ್ಯಕ್ಷರಾಗಿ ಪದ್ಮ ಕುಮಾರ್ ವಿಶ್ವನಾಥ್ ಶೆಟ್ಟಿ.ಸಂತೋಷ್ ಕುಮಾರ್ ಜೈನ್.
ಜೊತೆ ಕಾರ್ಯದರ್ಶಿಯಾಗಿ ದೀಪಕ್ ರಾಜ ಕೇಸರಿ. ಆಶಾ ಸತೀಶ್
ಸದಸ್ಯರಾಗಿ: ಪಟ್ಟಣ ಪಂಚಾಯತ್ ಬೆಳ್ತಂಗಡಿ ಅಧ್ಯಕ್ಷ ಜಯಾನಂದ ಗೌಡ ಉಪಾಧ್ಯಕ್ಷ ಗೌರಿ
ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ.. ಸದಸ್ಯರಾಗಿ ಲೋಕೇಶ್ ಅಂಬರೀಶ್ ಜನಾರ್ಧನ್ ಜಗದೀಶ್ ಡಿ.. ರಜನಿ ಕುಡ್ವ. ರಾಜಶ್ರೀ ರಮಣ್. ಮುಸ್ತರ್ ಜಾನ್

ನಾಮನಿರ್ದೇಶರಾದ ಸತೀಶ್ ಶೆಟ್ಟಿ ಗುರುವಾಯನಕೆರೆ. ಹೆನ್ರಿ ಲೋಬೊ ಡಾ. ರಮೇಶ್, ತುಕಾರಾಮ್. ಬಿ
ಸತೀಶ್ ರೈ. ಪ್ರಮೋದ್ ಆರ್ ನಾಯಕ್. ಭುಜಂಗ ಶೆಟ್ಟಿ. ನವೀನ್ ಕುಮಾರ್.,ಗಣೇಶ್ ಪೈ ,ರೊನಾಲ್ಡ್ ಲೋಬೊ. ಮಂಜುನಾಥ್ ರೈ. . ಸತೀಶ್ ಕೆ. ರಾಘವೇಂದ್ರ ಕಿಣಿ. ಮಂಜುನಾಥ್. ಬಿಎಸ್ ಕುಲಾಲ್ ,ಪ್ರಸಾದ್.
ಆಯ್ಕೆಯಾದರು.

error: Content is protected !!