ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ-ನಾಲ್ಕೂರು- ತೆಂಕಾರಂದೂರು:35 ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಪಿ ಕೋಟ್ಯಾನ್ ಬಳಂಜ,ಕಾರ್ಯದರ್ಶಿಯಾಗಿ ಯಶೋಧರ ಶೆಟ್ಟಿ ಆಯ್ಕೆ

 

 

 

ಬೆಳ್ತಂಗಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ 35 ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆಯಾಗಿದ್ದಾರೆ.

 

 

      ಸಂತೋಷ್ .ಪಿ.ಕೋಟ್ಯಾನ್

 

ಕಳೆದ 34 ವರ್ಷಗಳಿಂದ ಬಳಂಜ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ನೂತನ ಸಮಿತಿ ರಚಿಸಲಾಯಿತು.

 

 

 

 

        ಯಶೋಧರ ಶೆಟ್ಟಿ ಅಟ್ಲಾಜೆ

 

ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಬಳಂಜ ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ ಅಟ್ಲಾಜೆ, ಉಪಾಧ್ಯಕ್ಷರಾಗಿ ರಾಘವೇಂದ್ರ ಭಟ್ ಬಳಂಜ,ಕರುಣಾಕರ ಹೆಗ್ಡೆ ನಾಲ್ಕೂರು,ಸದಾನಂದ ಪೂಜಾರಿ ಬೊಂಟ್ರೋಟ್ಟು, ಯತೀಶ್ ವೈ ಬಳಂಜ, ಕೋಶಾಧಿಕಾರಿಯಾಗಿ ಸಂತೋಷ್ ಭಂಡಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಡಿ.ಕೋಟ್ಯಾನ್ ನಾಲ್ಕೂರು, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ್ ಯೈಕುರಿ ನಾಲ್ಕೂರು,ಯೋಗೀಶ್ ಕೊಂಗುಲ ಬಳಂಜ,ರಂಜಿತ್ ಮಜಲಡ್ಡ ನಾಲ್ಕೂರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಂದ್ರಹಾಸ್ ಬಳಂಜ, ಪ್ರದೀಪ್ ದೇವಾಡಿಗ ಬಳಂಜ,ಶರತ್ ಅಂಚನ್ ಬಾಕ್ಯರಡ್ಡ,ಜಗದೀಶ್ ಬಳಂಜ, ರಮೇಶ್ ದೇವಾಡಿಗ ಅಟ್ಲಾಜೆ ಆಯ್ಕೆಯಾದರು.

ಸದಸ್ಯರಾಗಿ ಕಿಶಾನ್ ಬಳಂಜ, ಕಾರ್ತಿಕ್ ಬಳಂಜ,ನಾಗೇಶ್ ದೇವಾಡಿಗ,ಅಖಿಲ್ ಬಿ,ಸಂಪತ್ ಪಿ ಕೋಟ್ಯಾನ್,ರಾಜು ದೇವಾಡಿಗ,ಮೋಹನ್ ಆಚಾರ್ಯ,ಅನಿಲ್ ಬಿ,ಸುರೇಶ್ ಹೇವ,ಗಣೇಶ್ ದೇವಾಡಿಗ ಸಂಭ್ರಮ,ಈಶ್ವರ ದೇವಾಡಿಗ,ಗೋಪಾಲ ಶೆಟ್ಟಿ ಆಯ್ಕೆಯಾದರು.

ಗೌರವ ಸಲಹೆಗಾರರಾಗಿಕೆ.ವಸಂತ ಸಾಲಿಯಾನ್ ಕಾಪಿನಡ್ಕ, ಹೆಚ್ ಧರ್ಣಪ್ಪ ಪೂಜಾರಿ ಸಂಧ್ಯಾದೀಪಾ ನಾಲ್ಕೂರು,ಸತೀಶ್ ರೈ ಬಾರ್ದಡ್ಕ,ಪ್ರಮೋದ್ ಕುಮಾರ್ ಜೈನ್ ಬಳಂಜ,ಜಯ ಸಾಲಿಯಾನ್ ಬದಿನಡೆ ಕೊಂಗುಳ,ವಿನು ಬಳಂಜ, ಶೀತಲ್ ಪಡಿವಾಳ್ ಬಳಂಜಗುತ್ತು,ತಿಮ್ಮಪ್ಪ ಪೂಜಾರಿ ನಿಟ್ಟಡ್ಕ ನಾಲ್ಕೂರು, ಚಂದ್ರಶೇಖರ ಪಿ.ಕೆ ಬಳಂಜ,ಗಣೇಶ್ ಪೂಜಾರಿ ಬೊಂಟ್ರೋಟ್ಟು, ಕೊರಗಪ್ಪ ಶೆಟ್ಟಿ ಪಂಬಾಜೆ,ಸಂತೋಷ್ ಕುಮಾರ್ ಕಾಪಿನಡ್ಕ,ವಿಜಯ ಹೆಗ್ಡೆ ನೆಕ್ಕಿಲ,ರಮೇಶ್ ಆಚಾರ್ಯ ಕಡೆಂಕಿಲ, ರಾಜೇಂದ್ರ ಶೆಟ್ಟಿ ಕುರೆಲ್ಯ,ಸದಾನಂದ ಸಾಲಿಯಾನ್ ಬಳಂಜ,ಸುರೇಶ್ ಶೆಟ್ಟಿ ಕುರೆಲ್ಯ,ಗಣೇಶ್ ಬಿ.ಕೆ ಬರೆಮೇಲು ಬಳಂಜ,ಸುರೇಶ್ ಪೂಜಾರಿ ಜೈಮಾತ ನಾಲ್ಕೂರು,ಹರೀಶ್ ವೈ ಚಂದ್ರಮ‌ ಬಳಂಜ,ದಿನೇಶ್ ಪೂಜಾರಿ ಅಂತರ ಬಳಂಜ,ಸಂತೋಷ್ ಕುಮಾರ್ ಜೈನ್ ಸಿದ್ದರಹಿತ್ಲು,ಪುರಂದರ ಪೂಜಾರಿ ಪೆರಾಜೆ, ಸತೀಶ್ ಬಿ ದೇವಾಡಿಗ ಬಳಂಜ ಆಯ್ಕೆಯಾಗಿದ್ದಾರೆ.

error: Content is protected !!