ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ, ಆಶ್ರಮದಲ್ಲಿ ಬಟ್ಟೆ ವಿತರಿಸಿ ಉದ್ಯಮಿ ಶಶಿಧರ್ ಶೆಟ್ಟಿ ಹುಟ್ಟು ಹಬ್ಬ ಆಚರಣೆ: ಎರಡು ವರ್ಷದ ಹಿಂದಿನ ತಾಲೂಕಿನ ನೆರೆ ಸಂದರ್ಭ ನೆರವಿನ ಹಸ್ತ ಚಾಚಿದ್ದ ತುಳು ಸಂಘ ಬರೋಡಾ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ

ಬೆಳ್ತಂಗಡಿ: ಕಳೆಂಜ ಗೋಶಾಲೆಯ ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಹಾಗೂ ಸೇವಾಶ್ರಮದಲ್ಲಿ ಬಟ್ಟೆ ವಿತರಿಸುವ ಮೂಲಕ ತುಳು ಸಂಘ ಬರೋಡಾ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಗುರುವಾಯನಕೆರೆ ಸಾಯಿರಾಂ … Continue reading ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ, ಆಶ್ರಮದಲ್ಲಿ ಬಟ್ಟೆ ವಿತರಿಸಿ ಉದ್ಯಮಿ ಶಶಿಧರ್ ಶೆಟ್ಟಿ ಹುಟ್ಟು ಹಬ್ಬ ಆಚರಣೆ: ಎರಡು ವರ್ಷದ ಹಿಂದಿನ ತಾಲೂಕಿನ ನೆರೆ ಸಂದರ್ಭ ನೆರವಿನ ಹಸ್ತ ಚಾಚಿದ್ದ ತುಳು ಸಂಘ ಬರೋಡಾ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ