ಬೆಳ್ತಂಗಡಿ,:ತಾ.ಪಂ‌. ಕ್ವಾಟ್ರಸ್ ಆವರಣ ಗೋಡೆ ಮೇಲೆ ನೇತಾಡುತಿದೆ ಅಪಾಯಕಾರಿ ಮರದ ಕೊಂಬೆ: ರಸ್ತೆ ಬದಿಯಲ್ಲಿದೆ ತೆರವುಗೊಳ್ಳದೆ, ಕೊಳೆಯುತ್ತಿದೆ ತುಂಡರಿಸಿ ಹಾಕಿದ ಮರದ ಗೆಲ್ಲುಗಳು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಾಮಾಧಾನ:

  ವರದಿ:ಪ್ರಸಾದ್ ಶೆಟ್ಟಿ ಎಣಿಂಜೆ   ಬೆಳ್ತಂಗಡಿ:ಅಪಾಯಕಾರಿ ಎಂಬ ಕಾರಣಕ್ಕೆ ದೊಡ್ಡ ಮರಗಳ ಗೆಲ್ಲುಗಳನ್ನು ಮೆಸ್ಕಾಂ ಹಾಗೂ ಪಟ್ಟಣ ಪಂಚಾಯತ್ ಸೂಚನೆಯಂತೆ ಅರಣ್ಯ ಇಲಾಖೆ ತುಂಡರಿಸಿದ್ದು, ಅದರೆ ಈ ಕೊಂಬೆಗಳನ್ನು ತೆರವುಗೊಳಿಸದೇ ಇರುವ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯತ್ ವಿರುದ್ದ ಅಸಾಮಾಧಾನ … Continue reading ಬೆಳ್ತಂಗಡಿ,:ತಾ.ಪಂ‌. ಕ್ವಾಟ್ರಸ್ ಆವರಣ ಗೋಡೆ ಮೇಲೆ ನೇತಾಡುತಿದೆ ಅಪಾಯಕಾರಿ ಮರದ ಕೊಂಬೆ: ರಸ್ತೆ ಬದಿಯಲ್ಲಿದೆ ತೆರವುಗೊಳ್ಳದೆ, ಕೊಳೆಯುತ್ತಿದೆ ತುಂಡರಿಸಿ ಹಾಕಿದ ಮರದ ಗೆಲ್ಲುಗಳು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಾಮಾಧಾನ: