ನಂದಗೋಕುಲ ಗೋಶಾಲೆಗೆ 2.50ಲಕ್ಷ ರೂಗಳ ನೆರವು: ಕೊಟ್ಟ ಮಾತಿನಂತೆ ನಡೆದ ಉದ್ಯಮಿ ಶಶಿಧರ್ ಶೆಟ್ಟಿ: ಗೋಸಂತತಿಯ ರಕ್ಷಣೆಗೆ ಕೊಡುಗೈ ದಾನಿಯಿಂದ ಸಹಾಯಹಸ್ತ

ಬೆಳ್ತಂಗಡಿ: ಕಳೆಂಜದ ಕಾಯರ್ತಡ್ಕದಲ್ಲಿರುವ ನಂದಗೋಕುಲ ಗೋಶಾಲೆಗೆ ಖ್ಯಾತ ಉದ್ಯಮಿ, ಕೊಡುಗೈ ದಾನಿಯಾಗಿರುವ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆಯವರು 2ಲಕ್ಷ 50 ಸಾವಿರ ರೂಗಳನ್ನು ನೀಡಿ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಗೋ ನಂದಾ ದೀಪೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಗೋವಿನ ಬಗ್ಗೆ … Continue reading ನಂದಗೋಕುಲ ಗೋಶಾಲೆಗೆ 2.50ಲಕ್ಷ ರೂಗಳ ನೆರವು: ಕೊಟ್ಟ ಮಾತಿನಂತೆ ನಡೆದ ಉದ್ಯಮಿ ಶಶಿಧರ್ ಶೆಟ್ಟಿ: ಗೋಸಂತತಿಯ ರಕ್ಷಣೆಗೆ ಕೊಡುಗೈ ದಾನಿಯಿಂದ ಸಹಾಯಹಸ್ತ